ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಸಿನಿಮಾ

ADVERTISEMENT

‘ದಂಗಲ್‌’ ₹2 ಸಾವಿರ ಕೋಟಿ ಗಳಿಸಿದ್ದರೂ ನಮಗೆ ಕೊಟ್ಟಿದ್ದು ₹1 ಕೋಟಿ: ಬಬಿತಾ

‘ದಂಗಲ್‌’ ಸಿನಿಮಾದ ಗಳಿಕೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ಮಾಜಿ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಫೋಗಟ್, ‘ಸಿನಿಮಾ ಸಾವಿರಾರು ಕೋಟಿ ಹಣ ಗಳಿಸಿದ್ದರೂ, ನಮ್ಮ ಕುಟುಂಬ ಪಡೆದಿರುವುದು ಕೇವಲ ₹1 ಕೋಟಿ ಮಾತ್ರ’ ಎಂದಿದ್ದಾರೆ.
Last Updated 23 ಅಕ್ಟೋಬರ್ 2024, 12:55 IST
‘ದಂಗಲ್‌’ ₹2 ಸಾವಿರ ಕೋಟಿ ಗಳಿಸಿದ್ದರೂ ನಮಗೆ ಕೊಟ್ಟಿದ್ದು ₹1 ಕೋಟಿ: ಬಬಿತಾ

‘ಕಸ್ಟಡಿ’ ಚಿತ್ರದಲ್ಲಿ ಪ್ರಿಯಾ ಶಠಮರ್ಷಣ

‘ಭೀಮ’ ಸಿನಿಮಾದಲ್ಲಿ ‘ಗಿರಿಜಾ’ ಹೆಸರಿನ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಬಣ್ಣಹಚ್ಚಿದ್ದ ನಟಿ ಪ್ರಿಯಾ ಶಠಮರ್ಷಣ ಇದೀಗ ‘ಕಸ್ಟಡಿ’ ಎಂಬ ಸಿನಿಮಾದಲ್ಲೂ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 23 ಅಕ್ಟೋಬರ್ 2024, 0:16 IST
‘ಕಸ್ಟಡಿ’ ಚಿತ್ರದಲ್ಲಿ ಪ್ರಿಯಾ ಶಠಮರ್ಷಣ

ಡಿಸೆಂಬರ್‌ನಲ್ಲಿ ‘ಮೆಜೆಸ್ಟಿಕ್-2’ ತೆರೆಗೆ

ಮೆಜೆಸ್ಟಿಕ್‌ನಲ್ಲಿನ ಅಕ್ರಮ ಚಟುವಟಿಕೆಗಳು, ರೌಡಿಸಂ ಕುರಿತಾದ ಕಥೆ ಹೇಳುವ ‘ಮೆಜೆಸ್ಟಿಕ್-2’ ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
Last Updated 22 ಅಕ್ಟೋಬರ್ 2024, 23:53 IST
ಡಿಸೆಂಬರ್‌ನಲ್ಲಿ ‘ಮೆಜೆಸ್ಟಿಕ್-2’ ತೆರೆಗೆ

ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

ಆಲ್ಟ್‌ ಬಾಲಾಜಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಗಂದಿ ಬಾತ್‌’ ಎಂಬ ವೆಬ್‌ ಸರಣಿಯ ಅಶ್ಲೀಲ ದೃಶ್ಯದಲ್ಲಿ ಮಕ್ಕಳನ್ನು ಬಳಸಲಾಗಿದೆ ಎಂಬ ಆರೋಪದಡಿ ನಿರ್ಮಾಪಕಿಯರಾದ ಬಾಲಿವುಡ್‌ ನಟ ಜಿತೇಂದ್ರ ಪುತ್ರಿ ಏಕ್ತಾ ಕಪೂರ್ ಹಾಗೂ ಅವರ ಪತ್ನಿ ಶೋಭಾ ಕಪೂರ್ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
Last Updated 22 ಅಕ್ಟೋಬರ್ 2024, 11:46 IST
ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

ಸಲ್ಮಾನ್‌ ಖಾನ್‌ಗೆ ಬೆದರಿಕೆಯೊಡ್ಡಿದ್ದ ಮೊಬೈಲ್‌ ಸಂಖ್ಯೆಯಿಂದ ಕ್ಷಮೆಯಾಚನೆ ಸಂದೇಶ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದ, ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೊಬೈಲ್‌ ಸಂಖ್ಯೆಯಿಂದ ಮುಂಬೈ ಸಂಚಾರ ಪೊಲೀಸರಿಗೆ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2024, 7:46 IST
ಸಲ್ಮಾನ್‌ ಖಾನ್‌ಗೆ ಬೆದರಿಕೆಯೊಡ್ಡಿದ್ದ ಮೊಬೈಲ್‌ ಸಂಖ್ಯೆಯಿಂದ ಕ್ಷಮೆಯಾಚನೆ ಸಂದೇಶ

‘ಜಲಂಧರ’ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ, ವಿಷ್ಣು ವಿ.ಪ್ರಸನ್ನ ನಿರ್ದೇಶನದ ‘ಜಲಂಧರ’ ಚಿತ್ರದ ‘ಹುಟ್ಟುತ್ತಾ ನಾವು’ ಎಂಬ ಹಾಡಿನ ಲಿರಿಕಲ್ ವೀಡಿಯೊ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ.
Last Updated 22 ಅಕ್ಟೋಬರ್ 2024, 0:00 IST
‘ಜಲಂಧರ’ ಚಿತ್ರದ ಮೊದಲ ಹಾಡು ಬಿಡುಗಡೆ

ನಾಳೆ ‘S/O ಮುತ್ತಣ್ಣ’ ಟೀಸರ್‌ ಬಿಡುಗಡೆ

ನಟ ದೇವರಾಜ್ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್‌ ಮುತ್ತಣ್ಣ’ ಚಿತ್ರದ ಟೀಸರ್‌ ಅ.23ಕ್ಕೆ ಬಿಡುಗಡೆಯಾಗಲಿದೆ. ನಟ ಶಿವರಾಜ್‌ಕುಮಾರ್‌ ಟೀಸರ್‌ ಬಿಡುಗಡೆ ಮಾಡಲಿದ್ದಾರೆ.
Last Updated 21 ಅಕ್ಟೋಬರ್ 2024, 23:46 IST
ನಾಳೆ ‘S/O ಮುತ್ತಣ್ಣ’ ಟೀಸರ್‌ ಬಿಡುಗಡೆ
ADVERTISEMENT

ನಾಗಚೈತನ್ಯ–ಶೋಭಿತಾ ಮದುವೆ: ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭ

ನಟ ನಾಗಚೈತನ್ಯ ಮತ್ತು ನಟಿ, ಮಾಡೆಲ್‌ ಶೋಭಿತಾ ಧೂಲಿಪಾಲ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ‘ಪಸುಪು ದಂಚತಾಂ’ ಆಚರಣೆಯೊಂದಿಗೆ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.
Last Updated 21 ಅಕ್ಟೋಬರ್ 2024, 13:27 IST
ನಾಗಚೈತನ್ಯ–ಶೋಭಿತಾ ಮದುವೆ: ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭ

ಬಾಲಿವುಡ್‌ | ಅಭಿಷೇಕ್–ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು: ಇದಕ್ಕೆ ಕಾರಣ ಆ ನಟಿ?

ಬಾಲಿವುಡ್‌ನ ಖ್ಯಾತ ತಾರಾ ದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಗಾಳಿ ಮಾತುಗಳು ಹರಿದಾಡುತ್ತಿವೆ.
Last Updated 21 ಅಕ್ಟೋಬರ್ 2024, 10:18 IST
ಬಾಲಿವುಡ್‌ | ಅಭಿಷೇಕ್–ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು: ಇದಕ್ಕೆ ಕಾರಣ ಆ ನಟಿ?

ಅಮ್ಮನ ಆರೋಗ್ಯದ ಬಗ್ಗೆ ಆತಂಕದ ನಡುವೆಯೇ ಬಿಗ್‌ ಬಾಸ್‌ ಶೋ ನಡೆಸಿದ್ದ ನಟ ಸುದೀಪ್‌

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಭಾನುವಾರ ನಿಧನರಾಗಿದ್ದಾರೆ. 74 ವರ್ಷದ ಅವರಿಗೆ ಪತಿ ಹಾಗೂ ಮೂವರು ಮಕ್ಕಳಿದ್ದಾರೆ.
Last Updated 21 ಅಕ್ಟೋಬರ್ 2024, 7:37 IST
ಅಮ್ಮನ ಆರೋಗ್ಯದ ಬಗ್ಗೆ ಆತಂಕದ ನಡುವೆಯೇ ಬಿಗ್‌ ಬಾಸ್‌ ಶೋ ನಡೆಸಿದ್ದ ನಟ ಸುದೀಪ್‌
ADVERTISEMENT
ADVERTISEMENT
ADVERTISEMENT