ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ

ADVERTISEMENT

'ಕಪ್ಪೆರಾಗ ಕುಂಬಾರನ ಹಾಡು' ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ

ಪಶ್ಚಿಮ ಘಟ್ಟದಲ್ಲಿ ಕಂಡುಬರುವ ‘ಕುಂಬಾರ ಕಪ್ಪೆ’ ಎಂಬ ನಿಶಾಚಾರಿ ಕಪ್ಪೆ ಕುರಿತ ‘ಕಪ್ಪೆರಾಗ–ಕುಂಬಾರನ ಹಾಡು’ ಎಂಬ ಕನ್ನಡ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಟಿತ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿ ಲಭಿಸಿದೆ.
Last Updated 30 ಸೆಪ್ಟೆಂಬರ್ 2023, 5:02 IST
'ಕಪ್ಪೆರಾಗ ಕುಂಬಾರನ ಹಾಡು' ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ

ಯಶ್‌ ಜೊತೆಗೆ ಕೆಜಿಎಫ್‌–3: ಹೊಂಬಾಳೆ

‘ಕೆಜಿಎಫ್‌’ ಕನ್ನಡ ಚಿತ್ರರಂಗದಲ್ಲೊಂದು ದೊಡ್ಡ ಅಧ್ಯಾಯ. ಎರಡು ಭಾಗಗಳ ಸಿನಿಮಾ ಬಂದಮೇಲೆ ‘ಚಾಪ್ಟರ್‌–3’ ಬರುತ್ತದೆಯೋ ಇಲ್ಲವೋ, ಈ ಅಧ್ಯಾಯಕ್ಕೂ ಯಶ್‌ ನಾಯಕರಾಗಿ ಇರುತ್ತಾರೋ ಇಲ್ಲವೋ ಎಂದೆಲ್ಲ ಚರ್ಚೆಗಳು ವರ್ಷಗಳಿಂದಲೂ ನಡೆಯುತ್ತಿವೆ.
Last Updated 30 ಸೆಪ್ಟೆಂಬರ್ 2023, 0:27 IST
ಯಶ್‌ ಜೊತೆಗೆ ಕೆಜಿಎಫ್‌–3: ಹೊಂಬಾಳೆ

ವರ್ಷಾಂತ್ಯಕ್ಕೆ ತೆರೆಗೆ ಸಲಾರ್‌

ಪ್ರಭಾಸ್‌ ನಟನೆಯ ‘ಸಲಾರ್‌’ ಸಿನಿಮಾ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್‌ ಹೊಸ ಮುಹೂರ್ತ ನಿಗದಿ ಮಾಡಿದೆ. 2023ರ ಡಿ.22ರಂದು ‘ಸಲಾರ್‌’ ಬಿಡುಗಡೆಯಾಗಲಿದೆ ಎಂದು ಶುಕ್ರವಾರ ಘೋಷಿಸಿದೆ.
Last Updated 29 ಸೆಪ್ಟೆಂಬರ್ 2023, 23:35 IST
ವರ್ಷಾಂತ್ಯಕ್ಕೆ ತೆರೆಗೆ ಸಲಾರ್‌

ಆರೋಗ್ಯವಾಗಿರುವ ನಟ ಜಗ್ಗೇಶ್‌

ನಟ ಜಗ್ಗೇಶ್‌ ಆರೋಗ್ಯವಾಗಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎಂದು ತೋತಾಪುರಿ-2 ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2023, 17:06 IST
ಆರೋಗ್ಯವಾಗಿರುವ ನಟ ಜಗ್ಗೇಶ್‌

Cauvery water dispute | ಕಾವೇರಿ ಹೋರಾಟ; ಚಿತ್ರರಂಗ ಒಗ್ಗಟ್ಟು

ಶಿವರಾಜ್‌ ಕುಮಾರ್‌, ದರ್ಶನ್‌, ಉಪೇಂದ್ರ ಸೇರಿ ಹಲವರು ಭಾಗಿ
Last Updated 29 ಸೆಪ್ಟೆಂಬರ್ 2023, 14:09 IST
Cauvery water dispute | ಕಾವೇರಿ ಹೋರಾಟ; ಚಿತ್ರರಂಗ ಒಗ್ಗಟ್ಟು

ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯೆ
Last Updated 29 ಸೆಪ್ಟೆಂಬರ್ 2023, 11:43 IST
ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್‌ ಚಾಪ್ಟರ್‌–1 ಮತ್ತು ಚಾಪ್ಟರ್‌ –2 ಬಳಿಕ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 10:57 IST
2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್
ADVERTISEMENT

ನಟ ಸಿದ್ಧಾರ್ಥ್‌ ಬಳಿ ಪ್ರಕಾಶ್ ರಾಜ್ ಕ್ಷಮೆ ಕೇಳಿದ್ದು ಯಾಕೆ? ಕಾರಣ ಇಲ್ಲಿದೆ

ತಮಿಳು ನಟ ಸಿದ್ಧಾರ್ಥ್‌ ಅವರನ್ನು ಸಿನಿಮಾ ಪ್ರಚಾರ ನಡೆಸದಂತೆ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು ತಡೆದಿದ್ದ ಘಟನೆಗೆ ಸಂಬಂಧಿಸಿ ನಟ ಪ್ರಕಾಶ್‌ ರಾಜ್ ಪ್ರತಿಕ್ರಿಯಿಸಿದ್ದಾರೆ.
Last Updated 29 ಸೆಪ್ಟೆಂಬರ್ 2023, 7:45 IST
ನಟ ಸಿದ್ಧಾರ್ಥ್‌ ಬಳಿ ಪ್ರಕಾಶ್ ರಾಜ್ ಕ್ಷಮೆ ಕೇಳಿದ್ದು ಯಾಕೆ? ಕಾರಣ ಇಲ್ಲಿದೆ

'ಮಾರ್ಕ್ ಆ್ಯಂಟನಿ' ಸೆನ್ಸಾರ್‌ಗೆ ₹6.5 ಲಕ್ಷ ಲಂಚ: CBFC ವಿರುದ್ಧ ವಿಶಾಲ್ ಕಿಡಿ

ಚೆನ್ನೈ: ಮಾರ್ಕ್ ಆ್ಯಂಟನಿ ಹಿಂದಿ ಅವತರಣಿಕೆ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ₹6.5 ಲಕ್ಷ ಲಂಚ ನೀಡಿರುವುದಾಗಿ ತಮಿಳು ನಟ ವಿಶಾಲ್ ಹೇಳಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 5:37 IST
'ಮಾರ್ಕ್ ಆ್ಯಂಟನಿ' ಸೆನ್ಸಾರ್‌ಗೆ ₹6.5 ಲಕ್ಷ ಲಂಚ: CBFC ವಿರುದ್ಧ ವಿಶಾಲ್ ಕಿಡಿ

‘ಸಪ್ತ ಸಾಗರದಾಚೆ ಎಲ್ಲೋ ಸೈಡ್–B’ ಬಿಡುಗಡೆ ಯಾವಾಗ? ರಕ್ಷಿತ್ ಶೆಟ್ಟಿ ಹೇಳಿದ್ದೇನು?

‘ಸಪ್ತ ಸಾಗರದಾಚೆ ಎಲ್ಲೋ– ಸೈಡ್‌–B’ ಚಿತ್ರ ಅಕ್ಟೋಬರ್ 27ರಂದು ಬಿಡುಗಡೆಯಾಗಲಿದೆ ಎಂದು ನಟ ರಕ್ಷಿತ್ ಶೆಟ್ಟಿ ಖಚಿತಪಡಿಸಿದ್ದಾರೆ.
Last Updated 29 ಸೆಪ್ಟೆಂಬರ್ 2023, 4:52 IST
‘ಸಪ್ತ ಸಾಗರದಾಚೆ ಎಲ್ಲೋ ಸೈಡ್–B’ ಬಿಡುಗಡೆ ಯಾವಾಗ? ರಕ್ಷಿತ್ ಶೆಟ್ಟಿ ಹೇಳಿದ್ದೇನು?
ADVERTISEMENT