ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಏಕಪರದೆ ಚಿತ್ರಮಂದಿರಗಳಿಗೆ ಜೀವತುಂಬಿದ ‘ಕಾಂತಾರ’ ಸಿನಿಮಾ!

single-screen theaters!: ಅ.2ರಂದು ತೆರೆಕಂಡ ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್‌–1’ ಸಿನಿಮಾ ಚಿತ್ರಮಂದಿರಗಳನ್ನು ಪ್ರೇಕ್ಷಕರಿಂದ ಭರ್ತಿಯಾಗಿಸಿದೆ.
Last Updated 13 ಅಕ್ಟೋಬರ್ 2025, 16:08 IST
ಏಕಪರದೆ ಚಿತ್ರಮಂದಿರಗಳಿಗೆ ಜೀವತುಂಬಿದ ‘ಕಾಂತಾರ’ ಸಿನಿಮಾ!

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:22 IST
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

Photos: ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿಕೊಂಡ ನಟಿ ರಶ್ಮಿ ಪ್ರಭಾಕರ್

Rashmi Prabhakar Photoshoot: ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಪ್ರಭಾಕರ್ ತಮ್ಮ ಬೇಬಿಬಂಪ್ ಲುಕ್‌ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅಭಿನಂದನೆಗಳ ಮಳೆ ಸುರಿಸಿದ್ದಾರೆ.
Last Updated 13 ಅಕ್ಟೋಬರ್ 2025, 11:50 IST
Photos: ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿಕೊಂಡ ನಟಿ ರಶ್ಮಿ ಪ್ರಭಾಕರ್
err

BBK12: ಕೊನೆ ಕ್ಷಣದಲ್ಲಿ ಸ್ಪಂದನಾ, ಮಾಳು ನಿಪನಾಳ ಫೈನಲಿಸ್ಟ್‌ ಆಗಿದ್ದೇಗೆ?

Bigg Boss Kannada Finalists: ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಪ್ರೇಕ್ಷಕರ ವೋಟಿಂಗ್‌ ಆಧಾರದ ಮೇಲೆ ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದಾರೆ. ಕಿಚ್ಚ ಸುದೀಪ್‌ ವೇದಿಕೆ ಮೇಲೆ ಅಚ್ಚರಿ ಘೋಷಣೆ ಮಾಡಿದ್ದಾರೆ.
Last Updated 13 ಅಕ್ಟೋಬರ್ 2025, 11:49 IST
BBK12: ಕೊನೆ ಕ್ಷಣದಲ್ಲಿ ಸ್ಪಂದನಾ, ಮಾಳು ನಿಪನಾಳ ಫೈನಲಿಸ್ಟ್‌ ಆಗಿದ್ದೇಗೆ?

PHOTOS: ಕಾಂತಾರ ಅಧ್ಯಾಯ–1 ಚಿತ್ರದ ಯಶಸ್ಸು.. ಕುಟುಂಬದೊಂದಿಗೆ ರಿಷಬ್ ವಿಶ್ರಾಂತಿ

Kantara Movie Success: ಕಾಂತಾರ ಅಧ್ಯಾಯ–1 ಯಶಸ್ಸಿನ ಅಲೆಯಲ್ಲಿರುವ ರಿಷಬ್‌ ಶೆಟ್ಟಿ ಪತ್ನಿ ಹಾಗೂ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ.
Last Updated 13 ಅಕ್ಟೋಬರ್ 2025, 11:48 IST
PHOTOS: ಕಾಂತಾರ ಅಧ್ಯಾಯ–1 ಚಿತ್ರದ ಯಶಸ್ಸು.. ಕುಟುಂಬದೊಂದಿಗೆ ರಿಷಬ್ ವಿಶ್ರಾಂತಿ
err

BBK12: ಕೊನೆಗೂ ಜಂಟಿ-ಒಂಟಿಗಳ ಆಟಕ್ಕೆ ಪೂರ್ಣ ವಿರಾಮ ಹೇಳಿದ ಬಿಗ್‌ಬಾಸ್

Bigg Boss Kannada Update: ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಜಂಟಿ-ಒಂಟಿ ಆಟಕ್ಕೆ ಕೊನೆಗೂ ಪೂರ್ಣ ವಿರಾಮ ನೀಡಲಾಗಿದೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಸ್ಪರ್ಧಿಗಳ ಕೈಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸುವ ಮೂಲಕ ಬಿಗ್‌ಬಾಸ್‌ ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡಿದ್ದಾರೆ.
Last Updated 13 ಅಕ್ಟೋಬರ್ 2025, 10:42 IST
BBK12: ಕೊನೆಗೂ ಜಂಟಿ-ಒಂಟಿಗಳ ಆಟಕ್ಕೆ ಪೂರ್ಣ ವಿರಾಮ ಹೇಳಿದ ಬಿಗ್‌ಬಾಸ್

ಚಂದ್ರಪ್ರಭ ಗ್ಲಾಸ್‌ ಒಡೆದು ಹಾಕಿದ್ದೇಲ್ಲಾ ಡ್ರಾಮಾನಾ? ಸತ್ಯ ಹೇಳಿದ ಸತೀಶ್‌

Bigg Boss Kannada Drama: ಬಿಗ್‌ಬಾಸ್‌ ಸೀಸನ್ 12ರಲ್ಲಿ ಚಂದ್ರಪ್ರಭ ಗಾಜಿನ ಲೋಟ ಒಡೆದು ಹಾಕಿದ ಘಟನೆ ಡ್ರಾಮಾ ಎಂದು ಸತೀಶ್‌ ಪ್ರೊಮೋದಲ್ಲಿ ಹೇಳಿದ್ದಾರೆ. ಇಬ್ಬರ ಮಾತುಕತೆ ಮನೆಯಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ.
Last Updated 13 ಅಕ್ಟೋಬರ್ 2025, 9:40 IST
ಚಂದ್ರಪ್ರಭ ಗ್ಲಾಸ್‌ ಒಡೆದು ಹಾಕಿದ್ದೇಲ್ಲಾ ಡ್ರಾಮಾನಾ? ಸತ್ಯ ಹೇಳಿದ ಸತೀಶ್‌
ADVERTISEMENT

‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

Naavu Nammavaru Winners: ಜೀ ಕನ್ನಡ ವಾಹಿನಿಯ ‘ನಾವು ನಮ್ಮವರು’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಸುಜಯ್ ಶಾಸ್ತ್ರಿ–ಸಿಂಚನಾ ದಂಪತಿ ವಿಜೇತರಾಗಿ ₹10 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಮೋಹನ್–ಪಲ್ಲವಿ ದಂಪತಿ ರನ್ನರ್ ಅಪ್ ಆಗಿದ್ದಾರೆ.
Last Updated 13 ಅಕ್ಟೋಬರ್ 2025, 7:42 IST
‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಬಿಗ್‌ಬಾಸ್ ಮಿಡ್‌ ಸೀಸನ್ ಫಿನಾಲೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟ್ವಿಸ್ಟ್: ಏನದು?

Bigg Boss Kannada Mid Season Finale: ಬಿಗ್‌ಬಾಸ್‌ 12ನೇ ಆವೃತ್ತಿಯಲ್ಲಿ ಮಿಡ್ ಸೀಸನ್ ಫಿನಾಲೆ ಅಕ್ಟೋಬರ್ 18 ಮತ್ತು 19ರಂದು ಪ್ರಸಾರವಾಗಲಿದೆ. 4 ಮಂದಿ ಫೈನಲಿಸ್ಟ್‌ಗಳು ಆಯ್ಕೆಯಾಗಿದ್ದು, ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಬರಲಿದ್ದಾರೆ.
Last Updated 13 ಅಕ್ಟೋಬರ್ 2025, 6:36 IST
ಬಿಗ್‌ಬಾಸ್ ಮಿಡ್‌ ಸೀಸನ್ ಫಿನಾಲೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟ್ವಿಸ್ಟ್: ಏನದು?

ಕಾಲು ಊದಿಕೊಂಡು ದೇಹ ನಿತ್ರಾಣವಾಗಿತ್ತು: ಕಾಂತಾರ ಶೂಟಿಂಗ್ ಬಗ್ಗೆ ರಿಷಬ್ ಮಾತು

Rishab Shetty Shooting: ಕಾಂತಾರ ಚಾಪ್ಟರ್ 1 ಚಿತ್ರದ ಕ್ಲೈಮ್ಯಾಕ್ಸ್‌ ಶೂಟಿಂಗ್ ಸಮಯದಲ್ಲಿ ಊದಿಕೊಂಡ ಕಾಲು ಮತ್ತು ನಿತ್ರಾಣ ದೇಹದ ನಡುವೆಯೇ ಶೂಟ್‌ ಮಾಡಿದ ಅನುಭವವನ್ನು ರಿಷಬ್ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2025, 5:56 IST
ಕಾಲು ಊದಿಕೊಂಡು ದೇಹ ನಿತ್ರಾಣವಾಗಿತ್ತು: ಕಾಂತಾರ ಶೂಟಿಂಗ್ ಬಗ್ಗೆ ರಿಷಬ್ ಮಾತು
ADVERTISEMENT
ADVERTISEMENT
ADVERTISEMENT