ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | ದಕ್ಷಿಣ ಕನ್ನಡ, ಕೊಡಗು ಸೇರಿ ರಾಜ್ಯದಾದ್ಯಂತ ಭಾರಿ ಮಳೆ

ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೊಡಗು ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದ್ದು, ಭಾಗಮಂಡಲ ಬಹುತೇಕ ಜಲಾವೃತಗೊಂಡಿದೆ. ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ಉಂಟಾಗಿದೆ. ಉತ್ತರ ಕರ್ನಾಟಕದ ಹಲವೆಡೆಯೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
Last Updated 7 ಆಗಸ್ಟ್ 2020, 6:53 IST
ಅಕ್ಷರ ಗಾತ್ರ
ಪಡುಬಿದ್ರೆ ಬೀಚ್‌ಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ
ಪಡುಬಿದ್ರೆ ಬೀಚ್‌ಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ
ಪಡುಬಿದ್ರೆ ಬೀಚ್‌ಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ
ADVERTISEMENT
ಪಡುಬಿದ್ರೆ ಬೀಚ್
ಪಡುಬಿದ್ರೆ ಬೀಚ್
ಪಡುಬಿದ್ರೆ ಬೀಚ್
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಭಾಗಮಂಡಲ ಜಲಾವೃತಗೊಂಡಿರುವುದು
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ
ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿರುವ ಭೂಕುಸಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT