ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಕಾರ್ಮಿಕರ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದ ದುರಂತದಲ್ಲಿ ಹಲವಾರು ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿನಿರತವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಡ್ರೋನ್ ಹಾಗೂ ರಿಮೋಟ್ ಸೆನ್ಸಿಂಗ್ ಬಳಸಲಾಗುತ್ತಿದೆ. ದಿಢೀರ್ ಆಗಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ತಪೋವನದ ಸುರಂಗದಲ್ಲಿ ಅನೇಕ ಕಾರ್ಮಿಕರು ಸಿಲುಕಿದ್ದರು. ಸಂತ್ರಸ್ತರಿಗೆ ಆಹಾರವನ್ನು ಹೆಲಿಕಾಪ್ಟರ್ ಮೂಲಕ ಸೇನೆಯು ಪೂರೈಸಿದೆ.
Last Updated 10 ಫೆಬ್ರುವರಿ 2021, 10:44 IST
ಅಕ್ಷರ ಗಾತ್ರ
ರೈನಿ ಗ್ರಾಮದಲ್ಲಿ ಬಿಆರ್‌ಒ ಪಡೆಯಿಂದ ರಸ್ತೆ ಪುನಃಸ್ಥಾಪಿಸುವ ಪ್ರಯತ್ನ
ರೈನಿ ಗ್ರಾಮದಲ್ಲಿ ಬಿಆರ್‌ಒ ಪಡೆಯಿಂದ ರಸ್ತೆ ಪುನಃಸ್ಥಾಪಿಸುವ ಪ್ರಯತ್ನ
ರೈನಿ ಗ್ರಾಮದಲ್ಲಿ ಬಿಆರ್‌ಒ ಪಡೆಯಿಂದ ರಸ್ತೆ ಪುನಃಸ್ಥಾಪಿಸುವ ಪ್ರಯತ್ನ
ADVERTISEMENT
ರಕ್ಷಣಾ ಸಿಬ್ಬಂದಿಗಳು ಹಾಗೂ ಸಂತ್ರಸ್ತರಿಗೆ ಆಹಾರ ತಯಾರಿಸುತ್ತಿರುವ ಸ್ವಯಂ ಸೇವಕರು
ರಕ್ಷಣಾ ಸಿಬ್ಬಂದಿಗಳು ಹಾಗೂ ಸಂತ್ರಸ್ತರಿಗೆ ಆಹಾರ ತಯಾರಿಸುತ್ತಿರುವ ಸ್ವಯಂ ಸೇವಕರು
ರಕ್ಷಣಾ ಸಿಬ್ಬಂದಿಗಳು ಹಾಗೂ ಸಂತ್ರಸ್ತರಿಗೆ ಆಹಾರ ತಯಾರಿಸುತ್ತಿರುವ ಸ್ವಯಂ ಸೇವಕರು
ಕಾಣೆಯಾದ ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿರುವ ಸಂಬಂಧಿಕರು
ಕಾಣೆಯಾದ ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿರುವ ಸಂಬಂಧಿಕರು
ಕಾಣೆಯಾದ ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿರುವ ಸಂಬಂಧಿಕರು
ಸುರಂಗದೊಳಗೆ ಇನ್ನು ಅನೇಕ ಮಂದಿ ಸಿಲುಕಿರುವ ಶಂಕೆ
ಸುರಂಗದೊಳಗೆ ಇನ್ನು ಅನೇಕ ಮಂದಿ ಸಿಲುಕಿರುವ ಶಂಕೆ
ಸುರಂಗದೊಳಗೆ ಇನ್ನು ಅನೇಕ ಮಂದಿ ಸಿಲುಕಿರುವ ಶಂಕೆ
ಗಡಿ ರಸ್ತೆ ಸಂಘಟನೆಯಿಂದ ಮುಂದುವರಿದ ಅವಿರತ ಪ್ರಯತ್ನ
ಗಡಿ ರಸ್ತೆ ಸಂಘಟನೆಯಿಂದ ಮುಂದುವರಿದ ಅವಿರತ ಪ್ರಯತ್ನ
ಗಡಿ ರಸ್ತೆ ಸಂಘಟನೆಯಿಂದ ಮುಂದುವರಿದ ಅವಿರತ ಪ್ರಯತ್ನ
ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಸ್ಥಳೀಯರಿಂದ ಪ್ರತಿಭಟನೆ
ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಸ್ಥಳೀಯರಿಂದ ಪ್ರತಿಭಟನೆ
ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಸ್ಥಳೀಯರಿಂದ ಪ್ರತಿಭಟನೆ
ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಈಗಿನ ದೃಶ್ಯ
ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಈಗಿನ ದೃಶ್ಯ
ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಈಗಿನ ದೃಶ್ಯ
ರಕ್ಷಣಾ ಕಾರ್ಯಾಚರಣೆಗೆ ವಿವಿಧ ರೀತಿಯ ಯಂತ್ರಗಳ ಬಳಕೆ
ರಕ್ಷಣಾ ಕಾರ್ಯಾಚರಣೆಗೆ ವಿವಿಧ ರೀತಿಯ ಯಂತ್ರಗಳ ಬಳಕೆ
ರಕ್ಷಣಾ ಕಾರ್ಯಾಚರಣೆಗೆ ವಿವಿಧ ರೀತಿಯ ಯಂತ್ರಗಳ ಬಳಕೆ
ಈಗಲೂ ಸುರಂಗದಲ್ಲಿ ಸಿಲುಕಿ ಬಿದ್ದಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ
ಈಗಲೂ ಸುರಂಗದಲ್ಲಿ ಸಿಲುಕಿ ಬಿದ್ದಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ
ಈಗಲೂ ಸುರಂಗದಲ್ಲಿ ಸಿಲುಕಿ ಬಿದ್ದಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT