ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ದೆಹಲಿ: ಪಾಲಿಕೆಯ 800 ಶಾಲೆಗಳಿಗೆ ಮೇಜು, ಕುರ್ಚಿ; ರಸ್ತೆ ಸಂಚಾರಕ್ಕೆ 950 ಇ–ಬಸ್‌

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪಾಲಿಕೆ ಒಡೆತನದ ಶಾಲೆಗಳ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ 37,484 ಕುರ್ಚಿ ಹಾಗೂ 6,246 ಮೇಜುಗಳನ್ನು ದೆಹಲಿ ಮಹಾನಗರ ಪಾಲಿಕೆ ಖರೀದಿಸಿದೆ.‌
Last Updated 22 ಸೆಪ್ಟೆಂಬರ್ 2023, 3:05 IST
ದೆಹಲಿ: ಪಾಲಿಕೆಯ 800 ಶಾಲೆಗಳಿಗೆ ಮೇಜು, ಕುರ್ಚಿ; ರಸ್ತೆ ಸಂಚಾರಕ್ಕೆ 950 ಇ–ಬಸ್‌

Haryana: ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಹರಿಯಾಣದ ಪಾಣಿಪತ್‌ನಲ್ಲಿ ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.
Last Updated 22 ಸೆಪ್ಟೆಂಬರ್ 2023, 2:53 IST
Haryana: ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಸಂಪಾದಕೀಯ: ಮಹಿಳಾ ಮೀಸಲು– ತಕ್ಷಣದ ಅನುಷ್ಠಾನ ಏಕೆ ಸಾಧ್ಯವಿಲ್ಲ?

ಸಂಪಾದಕೀಯ: ಮಹಿಳಾ ಮೀಸಲು– ತಕ್ಷಣದ ಅನುಷ್ಠಾನ ಏಕೆ ಸಾಧ್ಯವಿಲ್ಲ?
Last Updated 21 ಸೆಪ್ಟೆಂಬರ್ 2023, 19:49 IST
ಸಂಪಾದಕೀಯ: ಮಹಿಳಾ ಮೀಸಲು– ತಕ್ಷಣದ ಅನುಷ್ಠಾನ ಏಕೆ ಸಾಧ್ಯವಿಲ್ಲ?

ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ: ಅಧಿವೇಶನ ಮುಂದೂಡಿಕೆ

ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ
Last Updated 21 ಸೆಪ್ಟೆಂಬರ್ 2023, 19:10 IST
ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ: ಅಧಿವೇಶನ ಮುಂದೂಡಿಕೆ

ವಾರಾಣಸಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ತ್ರಿಶೂಲ, ಡಮರುಗ..

ದೇಶದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾದ ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ‌
Last Updated 21 ಸೆಪ್ಟೆಂಬರ್ 2023, 18:17 IST
ವಾರಾಣಸಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ತ್ರಿಶೂಲ, ಡಮರುಗ..

ನಾಯಕತ್ವದ ಬಿಕ್ಕಟ್ಟಿನತ್ತ ತೆಲುಗುದೇಶಂ ಪಕ್ಷ?

ನಾಯಕತ್ವದ ಬಿಕ್ಕಟ್ಟಿನತ್ತ ತೆಲುಗುದೇಶಂ ಪಕ್ಷ?
Last Updated 21 ಸೆಪ್ಟೆಂಬರ್ 2023, 18:15 IST
ನಾಯಕತ್ವದ ಬಿಕ್ಕಟ್ಟಿನತ್ತ ತೆಲುಗುದೇಶಂ ಪಕ್ಷ?

ಮಣಿಪುರ: ಮತ್ತೆ ಕರ್ಫ್ಯೂ ಜಾರಿ- ಯುವಕರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಮಣಿಪುರದ ಇಂಫಾಲ್‌ ಕಣಿವೆಯಲ್ಲಿ ‘ಮೀರಾ ಪೈಬಿ’ ನೇತೃತ್ವದಡಿ ಮೈತೇಯಿ ಮಹಿಳೆಯರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 21 ಸೆಪ್ಟೆಂಬರ್ 2023, 18:10 IST
ಮಣಿಪುರ: ಮತ್ತೆ ಕರ್ಫ್ಯೂ ಜಾರಿ- ಯುವಕರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT

ಲೋಕಸಭೆಯಲ್ಲಿ ಚಂದ್ರಯಾನ–3 ಯಶಸ್ಸಿನ ಲಾಭಕ್ಕೆ ಪೈಪೋಟಿ

ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ
Last Updated 21 ಸೆಪ್ಟೆಂಬರ್ 2023, 18:06 IST
ಲೋಕಸಭೆಯಲ್ಲಿ ಚಂದ್ರಯಾನ–3 ಯಶಸ್ಸಿನ ಲಾಭಕ್ಕೆ ಪೈಪೋಟಿ

ಅನ್ಯಾಯ ಕಂಡುಬಂದಾಗ ಹೇಗೆ ಪ್ರತಿಭಟಿಸಬೇಕು: ಓವೈಸಿ

ಇತರ ಹಿಂದುಳಿದ ವರ್ಗಗಳ (ಒಬಿಸಿ) ಮತ್ತು ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಆಗುತ್ತಿರುವಾಗ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸದೇ ಬೇರೆ ಯಾವ ರೀತಿಯಲ್ಲಿ ಪ್ರತಿಭಟನೆ ದಾಖಲಿಸಬೇಕಿತ್ತು?. ಹೀಗೆಂದು ಎಐಎಂಐಎಂ ಪಕ್ಷದ ನಾಯಕ, ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅವರು ಪ್ರಶ್ನಿಸಿದ್ದಾರೆ.
Last Updated 21 ಸೆಪ್ಟೆಂಬರ್ 2023, 16:31 IST
ಅನ್ಯಾಯ ಕಂಡುಬಂದಾಗ ಹೇಗೆ ಪ್ರತಿಭಟಿಸಬೇಕು: ಓವೈಸಿ

ಕೆನಡಾ ಪ್ರಜೆಗಳಿಗೆ ಭಾರತದ ವೀಸಾ ಇಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಉಗ್ರರಿಗೆ ಕೆನಡಾ ಸುರಕ್ಷಿತ ತಾಣವಾಗಿದ್ದು, ಅಲ್ಲಿನ ಪ್ರಜೆಗಳಿಗೆ ಭಾರತದ ವೀಸಾ ನೀಡುವುದನ್ನು ತಕ್ಷಣದಿಂದ ನಿಲ್ಲಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಗುರುವಾರ ಹೇಳಿದ್ದಾರೆ.
Last Updated 21 ಸೆಪ್ಟೆಂಬರ್ 2023, 16:20 IST
 ಕೆನಡಾ ಪ್ರಜೆಗಳಿಗೆ ಭಾರತದ ವೀಸಾ ಇಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ADVERTISEMENT
ADVERTISEMENT
ADVERTISEMENT