ಭಾನುವಾರ, 14 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಉಕ್ರೇನ್‌ ಪ್ರಜೆಗೆ ಹೃದಯಾಘಾತ: ನೆರವಿನ ಹಸ್ತ ಚಾಚಿದ ಭಾರತೀಯ ಕರಾವಳಿ ರಕ್ಷಣಾ ಪಡೆ

Ukrainian Citizen Rescue: ಗೋವಾದಿಂದ ಮಾಲ್ಟಾ ದೇಶಕ್ಕೆ ತೆರಳುತ್ತಿದ್ದ ವ್ಯಾಪಾರ ಹಡಗಿನಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ಉಕ್ರೇನ್ ಪ್ರಜೆಗೆ ತುರ್ತು ಚಿಕಿತ್ಸೆ ಒದಗಿಸುವ ಮೂಲಕ ಭಾರತೀಯ ಕರಾವಳಿ ರಕ್ಷಣಾ ಪಡೆ ನೆರವಿನ ಹಸ್ತ ಚಾಚಿದೆ.
Last Updated 14 ಡಿಸೆಂಬರ್ 2025, 7:06 IST
ಉಕ್ರೇನ್‌ ಪ್ರಜೆಗೆ ಹೃದಯಾಘಾತ: ನೆರವಿನ ಹಸ್ತ ಚಾಚಿದ ಭಾರತೀಯ ಕರಾವಳಿ ರಕ್ಷಣಾ ಪಡೆ

₹1,000 ಕೋಟಿ ವಂಚನೆ: ಚೀನೀಯರು ಸೇರಿ 17 ಜನರ ವಿರುದ್ಧ CBI ಚಾರ್ಜ್‌ಶೀಟ್

Cyber Fraud: ಶೆಲ್ ಕಂಪನಿಗಳು ಮತ್ತು ಡಿಜಿಟಲ್ ಹಗರಣಗಳ ಮೂಲಕ ₹1,000 ಕೋಟಿಗೂ ಹೆಚ್ಚು ಹಣ ವಂಚಿಸಿದ ಅಂತರರಾಷ್ಟ್ರೀಯ ಸೈಬರ್ ವಂಚನೆ ಜಾಲದಲ್ಲಿ ನಾಲ್ವರು ಚೀನೀಯರು ಸೇರಿದಂತೆ 17 ಜನರು ಹಾಗೂ 111 ಕಂಪನಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ಸಲ್ಲಿಸಿದೆ.
Last Updated 14 ಡಿಸೆಂಬರ್ 2025, 6:10 IST
₹1,000 ಕೋಟಿ ವಂಚನೆ: ಚೀನೀಯರು ಸೇರಿ 17 ಜನರ ವಿರುದ್ಧ CBI ಚಾರ್ಜ್‌ಶೀಟ್

ಮೆಸ್ಸಿ ಕಾರ್ಯಕ್ರಮ ವೈಫಲ್ಯ: ಕ್ರೀಡಾಂಗಣಕ್ಕೆ ರಾಜ್ಯಪಾಲರಿಗೆ ಪ್ರವೇಶ ನಿರಾಕರಣೆ

Messi Football Event: ಫುಟ್‌ಬಾಲ್‌ ದಿಗ್ಗಜ ಲಯೊನೆಲ್‌ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮವು ಗೊಂದಲದ ಗೂಡಾಗಿ, ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಸಾಲ್ಟ್‌ ಲೇಕ್‌ ಕ್ರೀಡಾಂಗಣಕ್ಕೆ ಭೇಟಿ ನೀಡಲು ಮುಂದಾಗಿದ್ದ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
Last Updated 14 ಡಿಸೆಂಬರ್ 2025, 5:28 IST
ಮೆಸ್ಸಿ ಕಾರ್ಯಕ್ರಮ ವೈಫಲ್ಯ: ಕ್ರೀಡಾಂಗಣಕ್ಕೆ ರಾಜ್ಯಪಾಲರಿಗೆ ಪ್ರವೇಶ ನಿರಾಕರಣೆ

ನಕ್ಸಲಿಸಂ ‘ನಾಗರಹಾವು’ ಇದ್ದಂತೆ: ಪದೇಪದೇ ಹೆಡೆ ಬಿಚ್ಚಿ ವಿಷಕಾರುತ್ತದೆ; ಅಮಿತ್ ಶಾ

Naxalism in India: ‘ನಕ್ಸಲಿಸಂ ಎಂಬುದು ‘ನಾಗರಹಾವು’ ಇದ್ದಂತೆ. ಅಭಿವೃದ್ಧಿಯ ಹಾದಿಯಲ್ಲಿ ಪದೇ ಪದೇ ಹೆಡೆ ಬಿಚ್ಚಿ ವಿಷಕಾರುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 14 ಡಿಸೆಂಬರ್ 2025, 4:00 IST
ನಕ್ಸಲಿಸಂ ‘ನಾಗರಹಾವು’ ಇದ್ದಂತೆ: ಪದೇಪದೇ ಹೆಡೆ ಬಿಚ್ಚಿ ವಿಷಕಾರುತ್ತದೆ; ಅಮಿತ್ ಶಾ

ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯ: 11ನೇ ತರಗತಿವರೆಗೆ ಹೈಬ್ರಿಡ್ ಪಾಠ

Delhi Air Pollution: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಗಣನೀಯವಾಗಿ ಏರಿಕೆಯಾದ ಕಾರಣ, 11ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸುವಂತೆ ದೆಹಲಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
Last Updated 14 ಡಿಸೆಂಬರ್ 2025, 2:33 IST
ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯ: 11ನೇ ತರಗತಿವರೆಗೆ ಹೈಬ್ರಿಡ್ ಪಾಠ

ಪೋರ್ಚುಗಲ್‌ನಲ್ಲಿ ನೆಲೆಸಲು ಹೋಗಿ ಲಿಬಿಯಾದಲ್ಲಿ ಒತ್ತೆಯಾಳಾದ ಭಾರತದ ಕುಟುಂಬ

3 ವರ್ಷದ ಮಗಳೊಂದಿಗೆ ಸಂಕಷ್ಟಕ್ಕೆ ಸಿಲುಕಿದ ಗುಜರಾತ್‌ ಮೂಲದ ದಂಪತಿ; ₹1 ಕೋಟಿಗೆ ಬೇಡಿಕೆ
Last Updated 14 ಡಿಸೆಂಬರ್ 2025, 2:09 IST
ಪೋರ್ಚುಗಲ್‌ನಲ್ಲಿ ನೆಲೆಸಲು ಹೋಗಿ ಲಿಬಿಯಾದಲ್ಲಿ ಒತ್ತೆಯಾಳಾದ ಭಾರತದ ಕುಟುಂಬ

ಹೈದರಾಬಾದ್| ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ: ಸಾಂಗವಾಗಿ ನಡೆದ ಕಾರ್ಯಕ್ರಮ

‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸಾಂಗವಾಗಿ ನೆರವೇರಿತು.
Last Updated 14 ಡಿಸೆಂಬರ್ 2025, 0:42 IST
ಹೈದರಾಬಾದ್| ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ: ಸಾಂಗವಾಗಿ ನಡೆದ ಕಾರ್ಯಕ್ರಮ
ADVERTISEMENT

ಮತ ಕಳವು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ರಾಜ್ಯದಿಂದ 4,500 ಮಂದಿ ಭಾಗಿ

Congress Protest: ಮತ ಕಳವು ವಿರುದ್ಧ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಹಾಗೂ 4,500ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
Last Updated 13 ಡಿಸೆಂಬರ್ 2025, 23:56 IST
ಮತ ಕಳವು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ರಾಜ್ಯದಿಂದ 4,500 ಮಂದಿ ಭಾಗಿ

ಕೆಮ್ಮಿನ ಸಿರಪ್ ಕಲಬೆರಕೆ: ಕಾನ್‌ಸ್ಟೆಬಲ್ ಬಳಿ ಐಷರಾಮಿ ಬಂಗಲೆ; ಅಧಿಕಾರಿಗಳು ದಂಗು

ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್‌ರಿಫ್‌’ ಎಂಬ ಕೆಮ್ಮಿನ ಸಿರಪ್‌ನ ಕಲಬೆರಕೆಗೆ ಸಂಬಂಧಿಸಿದಂತೆ ವಜಾಗೊಂಡಿರುವ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಷರಾಮಿ ಬಂಗಲೆಯ ವೈಭವ ಕಂಡು ದಿಗ್ಭ್ರಮೆಗೊಂಡಿದ್ದಾರೆ.
Last Updated 13 ಡಿಸೆಂಬರ್ 2025, 18:48 IST
ಕೆಮ್ಮಿನ ಸಿರಪ್ ಕಲಬೆರಕೆ: ಕಾನ್‌ಸ್ಟೆಬಲ್ ಬಳಿ ಐಷರಾಮಿ ಬಂಗಲೆ; ಅಧಿಕಾರಿಗಳು ದಂಗು

ಕೋಲ್ಕತ್ತ | ಮೆಸ್ಸಿ ನೋಡಲು ಸಿಗದ ಅವಕಾಶ; ಅಭಿಮಾನ ಆಕ್ರೋಶಕ್ಕೆ ತಿರುಗಿದ್ದು ಹೇಗೆ?

ಪ್ರೇಕ್ಷಕರಿಂದ ಕುರ್ಚಿ, ಟೆಂಟ್‌ ಧ್ವಂಸ * ಮುಖ್ಯ ಆಯೋಜಕನ ಸೆರೆ
Last Updated 13 ಡಿಸೆಂಬರ್ 2025, 17:47 IST
ಕೋಲ್ಕತ್ತ | ಮೆಸ್ಸಿ ನೋಡಲು ಸಿಗದ ಅವಕಾಶ; ಅಭಿಮಾನ ಆಕ್ರೋಶಕ್ಕೆ ತಿರುಗಿದ್ದು ಹೇಗೆ?
ADVERTISEMENT
ADVERTISEMENT
ADVERTISEMENT