ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

‘ಕೌಟುಂಬಿಕ ದೌರ್ಜನ್ಯ: ನೆರೆಯವರ ಮೇಲೆ ಪ್ರಕರಣ ಇಲ್ಲ’

high court on Domestic violence ‘ವಿವಾಹಿತೆಯ ಮೇಲೆ ಆಕೆಯ ಪತಿ ಅಥವಾ ಅವರ ಸಂಬಂಧಿಕರು ನಡೆಸುವ ಕ್ರೌರ್ಯ ಮತ್ತು ಕಿರುಕುಳವನ್ನು ನಿಷೇಧಿಸುವ ಕಲಂ 498–ಎ ಅಡಿಯಲ್ಲಿ ಪಕ್ಕದ ಮನೆಯವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Last Updated 9 ಜನವರಿ 2026, 0:21 IST
‘ಕೌಟುಂಬಿಕ ದೌರ್ಜನ್ಯ: ನೆರೆಯವರ ಮೇಲೆ ಪ್ರಕರಣ ಇಲ್ಲ’

ಎಸ್‌ಐಆರ್ ಪೂರ್ವಸಿದ್ಧತೆ ತರಾತುರಿ

ಮತದಾರರ ಪಟ್ಟಿಯಲ್ಲಿ ಚಿತ್ರ–ಅಕ್ಷರ ದೋಷ ಗುರುತಿಸುವ ಕಾರ್ಯ: ಪೂರ್ವಸಿದ್ಧತೆ ಹಂತದಲ್ಲೇ ತೊಡಕು
Last Updated 9 ಜನವರಿ 2026, 0:11 IST
ಎಸ್‌ಐಆರ್ ಪೂರ್ವಸಿದ್ಧತೆ ತರಾತುರಿ

‘ಮಲಯಾಳಿ ಭಾಷಾ ಮಸೂದೆ ವಾ‍ಪಸ್‌ ಪಡೆಯಲಿ’

ಕೇರಳ ಸರ್ಕಾರದ ನಡೆಗೆ ಕನ್ನಡಿಗರ ಒಕ್ಕೊರಲ ವಿರೋಧ– ಸಿದ್ದರಾಮಯ್ಯ
Last Updated 9 ಜನವರಿ 2026, 0:07 IST
‘ಮಲಯಾಳಿ ಭಾಷಾ ಮಸೂದೆ ವಾ‍ಪಸ್‌ ಪಡೆಯಲಿ’

11 ಮಸೂದೆಗಳಿಗೆ ರಾಜ್ಯಪಾಲರ ಅಸ್ತು

karanataka new bills ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಪ್ರಮಾಣ ಮಾರ್ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಯೋಗಕ್ಕೆ ಅಧಿಕಾರ ನೀಡುವ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
Last Updated 8 ಜನವರಿ 2026, 23:50 IST
11 ಮಸೂದೆಗಳಿಗೆ ರಾಜ್ಯಪಾಲರ ಅಸ್ತು

ವಿನಯ ಕುಲಕರ್ಣಿ ಅರ್ಜಿ: ಸಿಬಿಐ ಮೆಮೊ ಸಲ್ಲಿಕೆ

high court- vinay Kulkarni ‘ಸಾಕ್ಷಿಗಳನ್ನು ತಿರುಚುವುದಿಲ್ಲ, ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೆ ಬದ್ಧವಾಗಿರುತ್ತೇನೆ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದ್ದ ವಿನಯ್ ಕುಲಕರ್ಣಿ ಅದನ್ನು ಉಲ್ಲಂಘಿಸಿದ್ದಾರೆ’ ಎಂದು ಸಿಬಿಐ ಹೈಕೋರ್ಟ್‌ಗೆ ಅರುಹಿತು.
Last Updated 8 ಜನವರಿ 2026, 23:47 IST
ವಿನಯ ಕುಲಕರ್ಣಿ ಅರ್ಜಿ: ಸಿಬಿಐ ಮೆಮೊ ಸಲ್ಲಿಕೆ

ಒತ್ತುವರಿ ಆರೋಪ: ಎಫ್‌ಐಆರ್‌ ಪ್ರಶ್ನಿಸಿ ಶ್ರೀಶ್ರೀ ರವಿಶಂಕರ ಗುರೂಜಿ ಅರ್ಜಿ

Sri Sri Ravishankar Guruji petition: ‘ಕೆರೆ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಬಿಎಂಟಿಎಫ್‌ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಆರ್ಟ್‌ ಆಫ್‌ ಲೀವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರೂಜಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 8 ಜನವರಿ 2026, 23:37 IST
ಒತ್ತುವರಿ ಆರೋಪ: ಎಫ್‌ಐಆರ್‌ ಪ್ರಶ್ನಿಸಿ ಶ್ರೀಶ್ರೀ ರವಿಶಂಕರ ಗುರೂಜಿ ಅರ್ಜಿ

ಎಂಜಿನಿಯರ್‌ಗಳಿಗೂ ಸಿಗದ ಉದ್ಯೋಗ

ಪದವಿ ಪೂರೈಸಿದರೂ ಕೆಲಸ ಸಿಗದ ಅಭ್ಯರ್ಥಿಗಳಲ್ಲಿ ಶೇ 13ರಷ್ಟು ಎಂಜಿನಿಯರ್‌ಗಳು
Last Updated 8 ಜನವರಿ 2026, 23:31 IST
ಎಂಜಿನಿಯರ್‌ಗಳಿಗೂ ಸಿಗದ ಉದ್ಯೋಗ
ADVERTISEMENT

ಸಂಖ್ಯೆ ಸುದ್ದಿ: ‘ಹ್ಯಾಟ್ರಿಕ್‌’ ಸಂಸದರ ಆಸ್ತಿ ಶೇ 110 ಏರಿಕೆ

ಎಡಿಆರ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ನಿಂದ ವಿಶ್ಲೇಷಣೆ
Last Updated 8 ಜನವರಿ 2026, 23:30 IST
ಸಂಖ್ಯೆ ಸುದ್ದಿ: ‘ಹ್ಯಾಟ್ರಿಕ್‌’ ಸಂಸದರ ಆಸ್ತಿ ಶೇ 110 ಏರಿಕೆ

ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮನ್ರೇಗಾದಲ್ಲಿ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬಾಲಿಶ ಹೇಳಿಕೆ - ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್
Last Updated 8 ಜನವರಿ 2026, 18:22 IST
ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

Eviction Relief Criteria: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡವರ ಪೈಕಿ 26 ಮಂದಿಯ ದಾಖಲೆಗಳು ಸರಿಯಾಗಿ ಕಂಡುಬಂದಿದ್ದು, ಕಾನೂನುಬದ್ಧ ದಾಖಲೆಗಳ ಆಧಾರದಲ್ಲಿ ಮಾತ್ರ ವಸತಿ ಸೌಲಭ್ಯ ನೀಡಲಾಗುವುದು ಎಂದು ಸಚಿವ ಜಮೀರ್‌ ಖಾನ್ ಹೇಳಿದ್ದಾರೆ.
Last Updated 8 ಜನವರಿ 2026, 16:26 IST
ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌
ADVERTISEMENT
ADVERTISEMENT
ADVERTISEMENT