ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಟಿ20 ವಿಶ್ವಕಪ್| ಈಡನ್‌ಗಾರ್ಡನ್ ಪಿಚ್ ರಿಪೋರ್ಟ್: ರನ್‌ಹೊಳೆ ನಿರೀಕ್ಷೆ

ಭಾರತ– ವೆಸ್ಟ್‌ ಇಂಡೀಸ್‌ ನಡುವಣ ‘ಕ್ವಾರ್ಟರ್‌ಫೈನಲ್’ ಪಂದ್ಯಕ್ಕೆ ಕೋಲ್ಕತ್ತ ಸಜ್ಜು
Last Updated 28 ಫೆಬ್ರುವರಿ 2026, 6:13 IST
ಟಿ20 ವಿಶ್ವಕಪ್| ಈಡನ್‌ಗಾರ್ಡನ್ ಪಿಚ್ ರಿಪೋರ್ಟ್: ರನ್‌ಹೊಳೆ ನಿರೀಕ್ಷೆ

ಪ್ರಮುಖ ಪಂದ್ಯದಲ್ಲಿ ಭಾರತ–ವಿಂಡೀಸ್ ಮುಖಾಮುಖಿ; ಹೇಗಿರಲಿದೆ ಕೋಲ್ಕತ್ತ ಹವಾಮಾನ?

T Twenty World Cup: ಕೋಲ್ಕತ್ತದ ಈಡೆನ್ ಗಾರ್ಡನ್ಸ್‌ನಲ್ಲಿ ನಡೆಯುವ ಭಾರತ–ವಿಂಡೀಸ್ ಸೂಪರ್ 8ರ ಪಂದ್ಯದ ಸಂದರ್ಭದಲ್ಲಿ ಹವಾಮಾನ ಹೇಗಿರಲಿದೆ ಎಂಬುದರ ವಿವರ.
Last Updated 28 ಫೆಬ್ರುವರಿ 2026, 6:08 IST
ಪ್ರಮುಖ ಪಂದ್ಯದಲ್ಲಿ ಭಾರತ–ವಿಂಡೀಸ್ ಮುಖಾಮುಖಿ; ಹೇಗಿರಲಿದೆ ಕೋಲ್ಕತ್ತ ಹವಾಮಾನ?

ವಿಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ರಿಂಕು ಸಿಂಗ್

T20 World Cup: ಸ್ಫೋಟಕ ಶೈಲಿಯ ಬ್ಯಾಟರ್‌ ರಿಂಕು ಸಿಂಗ್‌ ಅವರು, ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಖಾನ್‌ಚಂದ್‌ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.
Last Updated 28 ಫೆಬ್ರುವರಿ 2026, 6:07 IST
ವಿಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ರಿಂಕು ಸಿಂಗ್

ಟಿ20 ವಿಶ್ವಕಪ್‌ ಸೆಮಿಫೈನಲ್‌: ಪಾಕ್‌ಗೆ ಹೀಗಿದೆ ಲೆಕ್ಕಾಚಾರ

Super 8 Stage: ಪಾಕಿಸ್ತಾನ ತಂಡವು ಶನಿವಾರ ನಡೆಯುವ ಸೂಪರ್ ಎಂಟರ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ.
Last Updated 28 ಫೆಬ್ರುವರಿ 2026, 1:31 IST
ಟಿ20 ವಿಶ್ವಕಪ್‌ ಸೆಮಿಫೈನಲ್‌: ಪಾಕ್‌ಗೆ ಹೀಗಿದೆ ಲೆಕ್ಕಾಚಾರ

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌: ಐತಿಹಾಸಿಕ ಸಾಧನೆ ಸನಿಹ ಕಾಶ್ಮೀರ

ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ– ನಬಿ ಐದು ವಿಕೆಟ್‌ –ಕಮ್ರನ್ ಉತ್ತಮ ಬ್ಯಾಟಿಂಗ್‌
Last Updated 27 ಫೆಬ್ರುವರಿ 2026, 23:30 IST
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌: ಐತಿಹಾಸಿಕ ಸಾಧನೆ ಸನಿಹ ಕಾಶ್ಮೀರ

Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು

Ranji Trophy Final: ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳ ವೇಗಿಗಳು ಮಿಂಚು ಹರಿಸಿದರು. ಲೈನ್ ಮತ್ತು ಲೆಂತ್‌ ಕಾಪಾಡಿಕೊಂಡು ನಿಖರ ದಾಳಿ ನಡೆಸಿದರು.
Last Updated 27 ಫೆಬ್ರುವರಿ 2026, 23:30 IST
Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು

ಟೆನಿಸ್‌ ಟೂರ್ನಿ: ಧನುಷ್‌, ಅನನಿ ಚಾಂಪಿಯನ್‌

Junior Tennis Tournament: ಬೆಂಗಳೂರು: ಕರ್ನಾಟಕದ ಎಸ್‌.ಎಂ. ಧನುಷ್‌ ಹಾಗೂ ಅನನಿ ಗೋಪಿರೆಡ್ಡಿ ಅವರು ಶುಕ್ರವಾರ ಮುಕ್ತಾಯಗೊಂಡ ಎಐಟಿಎ 14 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 27 ಫೆಬ್ರುವರಿ 2026, 19:42 IST
ಟೆನಿಸ್‌ ಟೂರ್ನಿ: ಧನುಷ್‌, ಅನನಿ ಚಾಂಪಿಯನ್‌
ADVERTISEMENT

ಇಂಡಿಯನ್‌ ಸೂಪರ್ ಲೀಗ್‌: ಪಂಜಾಬ್‌ಗೆ ಮಣಿದ ಬಿಎಫ್‌ಸಿ

Bengaluru FC vs Punjab FC: ಬೆಂಗಳೂರು: ನೈಜೀರಿಯಾದ ಮುಂಚೂಣಿ ಆಟಗಾರ ಎಫಿಯಾಂಗ್ ಅವರ ಅಮೋಘ ಆಟದ ನೆರವಿನಿಂದ ಪಂಜಾಬ್‌ ಎಫ್‌ಸಿ ತಂಡವು ಶುಕ್ರವಾರ ನಡೆದ ಇಂಡಿಯನ್‌ ಸೂಪರ್ ಲೀಗ್‌ನ ಪಂದ್ಯದಲ್ಲಿ 2–0 ಗೋಲುಗಳಿಂದ ಆತಿಥೇಯ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿತು.
Last Updated 27 ಫೆಬ್ರುವರಿ 2026, 19:41 IST
ಇಂಡಿಯನ್‌ ಸೂಪರ್ ಲೀಗ್‌: ಪಂಜಾಬ್‌ಗೆ ಮಣಿದ ಬಿಎಫ್‌ಸಿ

ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

Cross Country Championship: ಮೂಡುಬಿದಿರೆ (ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇಲ್ಲಿನ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರು ವಿವಿಯನ್ನು ಪ್ರತಿನಿಧಿಸಿದ್ದರು.
Last Updated 27 ಫೆಬ್ರುವರಿ 2026, 19:29 IST
ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

ಟಿ20 ವಿಶ್ವಕಪ್‌ | ಜ್ಯಾಕ್ಸ್‌, ರೆಹಾನ್‌ ಸಾಹಸ: ಇಂಗ್ಲೆಂಡ್‌ಗೆ ಜಯ

ಲಂಕಾ ಕೈಯಲ್ಲಿ ನ್ಯೂಜಿಲೆಂಡ್‌ನ ನಾಕೌಟ್‌ ಭವಿಷ್ಯ
Last Updated 27 ಫೆಬ್ರುವರಿ 2026, 18:31 IST
ಟಿ20 ವಿಶ್ವಕಪ್‌ | ಜ್ಯಾಕ್ಸ್‌, ರೆಹಾನ್‌ ಸಾಹಸ: ಇಂಗ್ಲೆಂಡ್‌ಗೆ ಜಯ
ADVERTISEMENT
ADVERTISEMENT
ADVERTISEMENT