ಸೋಮವಾರ, 26 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

WPL: ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ; ಪಂದ್ಯ ಗೆದ್ದರೆ ಫೈನಲ್‌ಗೆ

RCB vs MI WPL: ವಡೋದರದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
Last Updated 26 ಜನವರಿ 2026, 13:37 IST
WPL: ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ; ಪಂದ್ಯ ಗೆದ್ದರೆ ಫೈನಲ್‌ಗೆ

IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ

India Squad Update: ತಿಲಕ್ ವರ್ಮಾ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಟಿ–20 ಸರಣಿಯಿಂದ ಹೊರಬಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಬದಲಿಗೆ ಸೇರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
Last Updated 26 ಜನವರಿ 2026, 10:31 IST
IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ

ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು

Fastest T20 Fifty: byline no author page goes here ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಭಾರತದ ಪರ ಎರಡನೇ ಅತೀ ವೇಗದ ಅರ್ಧಶತಕ ದಾಖಲಿಸಿಕೊಂಡರು.
Last Updated 26 ಜನವರಿ 2026, 4:57 IST
ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು

ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

Ranji Trophy: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡವು ಹದಿನೆಂಟು ದಿನಗಳ ಅಂತರದಲ್ಲಿ ಮಧ್ಯಪ್ರದೇಶದ ಎದುರು ಎರಡನೇ ಬಾರಿ ಸೋತಿತು.
Last Updated 25 ಜನವರಿ 2026, 23:35 IST
ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ

ಸ್ಮೃತಿ ಮಂದಾನ ಬಳಗಕ್ಕೆ ಇಂದು ಮುಂಬೈ ಇಂಡಿಯನ್ಸ್ ಸವಾಲು
Last Updated 25 ಜನವರಿ 2026, 23:30 IST
WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ

ಸಿ.ಕೆ. ನಾಯ್ಡು ಟ್ರೋಫಿ: ಚಂಡೀಗಢ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

Mohsin Khan Bowling: ಕರ್ನಾಟಕದ ಆಫ್‌ ಸ್ಪಿನ್ನರ್‌ ಮೊಹ್ಸಿನ್‌ ಖಾನ್‌ ಅವರು ಚಂಡೀಗಡ ವಿರುದ್ಧದ ಸಿ.ಕೆ. ನಾಯ್ಡು ಟ್ರೋಫಿ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿ ತಮ್ಮ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನಿಟ್ಟಿದ್ದಾರೆ.
Last Updated 25 ಜನವರಿ 2026, 22:30 IST
ಸಿ.ಕೆ. ನಾಯ್ಡು ಟ್ರೋಫಿ: ಚಂಡೀಗಢ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ಬಿಸಿಸಿಐ ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ ನಿಧನ

inderjit bindra: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ (84) ಭಾನುವಾರ ಇಲ್ಲಿ ನಿಧನರಾದರು.
Last Updated 25 ಜನವರಿ 2026, 21:30 IST
ಬಿಸಿಸಿಐ ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ ನಿಧನ
ADVERTISEMENT

IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

IND vs NZ T20I: ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಹೊಡೆದ ಅಭಿಷೇಕ್ ಶರ್ಮಾ ಮತ್ತು ತಮ್ಮ ಅಮೋಘ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು.
Last Updated 25 ಜನವರಿ 2026, 18:01 IST
IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

Padma Awards: ಟೆನಿಸ್ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕ್ರಿಕೆಟ್ ನಾಯಕರು ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ಜನವರಿ 2026, 17:53 IST
ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌

Grand Slam Updates: ಆಸ್ಟ್ರೇಲಿಯಾ ಓಪನ್‌ನಲ್ಲಿ ಅಲ್ಕರಾಜ್‌, ಜೊಕೊವಿಚ್‌, ಸಬಲೆಂಕಾ, ಗಾಫ್‌ ಸೇರಿದಂತೆ ತಾರೆ ಆಟಗಾರರು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದು, ಮೆಡ್ವೆಡೇವ್‌, ಆ್ಯಂಡ್ರೀವಾ ಪಂದ್ಯದಲ್ಲಿ ಆಘಾತ ಅನುಭವಿಸಿದರು.
Last Updated 25 ಜನವರಿ 2026, 16:13 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌
ADVERTISEMENT
ADVERTISEMENT
ADVERTISEMENT