ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Politics

ADVERTISEMENT

ಜಾತಿ ಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 6:05 IST
ಜಾತಿ ಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

ಕಾಂಗ್ರೆಸ್ಸಿಗರನ್ನು ಭ್ರಷ್ಟರೆನ್ನುವ ಮೋದಿ BJPಗೆ ಸೇರಿಸಿಕೊಳ್ಳುವುದೇಕೆ?: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಸೇರಿದಂತೆ ಇತರೆ ರಾಜಕೀಯ ಪಕ್ಷದವರನ್ನು ಭ್ರಷ್ಟರು ಎಂದು ಕರೆಯುತ್ತಾರೆ. ಆದರೆ, ಅವರನ್ನೇ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಬಿಜೆಪಿಗರು ಹೇಳುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 24 ಏಪ್ರಿಲ್ 2024, 5:21 IST
ಕಾಂಗ್ರೆಸ್ಸಿಗರನ್ನು ಭ್ರಷ್ಟರೆನ್ನುವ ಮೋದಿ BJPಗೆ ಸೇರಿಸಿಕೊಳ್ಳುವುದೇಕೆ?: ಖರ್ಗೆ

LSpolls: ಅಮೇಠಿಯಲ್ಲಿ ರಾಬರ್ಟ್ ವಾದ್ರಾ ಸ್ಪರ್ಧೆಗೆ ಒತ್ತಾಯಿಸಿ ಪೋಸ್ಟರ್ ಅಳವಡಿಕೆ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಚೇರಿಯ ಹೊರಗೆ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.
Last Updated 24 ಏಪ್ರಿಲ್ 2024, 4:39 IST
LSpolls: ಅಮೇಠಿಯಲ್ಲಿ ರಾಬರ್ಟ್ ವಾದ್ರಾ ಸ್ಪರ್ಧೆಗೆ ಒತ್ತಾಯಿಸಿ ಪೋಸ್ಟರ್ ಅಳವಡಿಕೆ

LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಧರ್ಮದ ಆಧಾರದ ಮೇಲೆ ಮತ್ತು ಸಮಾಜವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 2:40 IST
LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯ ಕಳೆದುಕೊಂಡರು: ಪ್ರಿಯಾಂಕಾ ಗಾಂಧಿ

ಸೌಮ್ಯಾರೆಡ್ಡಿ ಪರ ಪ್ರಚಾರ ಸಭೆ
Last Updated 23 ಏಪ್ರಿಲ್ 2024, 22:44 IST
ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯ ಕಳೆದುಕೊಂಡರು: ಪ್ರಿಯಾಂಕಾ ಗಾಂಧಿ

ಆಳ–ಅಗಲ | ಚುನಾವಣಾ ಚಾಣಾಕ್ಷರಿಗೆ ಬಲು ಬೇಡಿಕೆ

ಚುನಾವಣೆ ಬಂತೆಂದರೆ, ಪಕ್ಷಗಳ ಕಾರ್ಯಾಲಯಗಳು ಗಿಜಿ ಗಿಜಿ ಎನ್ನುತ್ತವೆ. ಚುನಾವಣೆ ಮುಗಿಯುವವರೆಗೂ ಇದೇ ಸ್ಥಿತಿ. ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಏನಾಗಿರಬೇಕು, ಪ್ರಣಾಳಿಕೆ ಏನು, ಜನರು ಏನು ಬಯಸುತ್ತಿದ್ದಾರೆ... ಇವೇ ಮಾತುಕತೆಗಳು. ಆದರೆ,
Last Updated 23 ಏಪ್ರಿಲ್ 2024, 21:49 IST
ಆಳ–ಅಗಲ | ಚುನಾವಣಾ ಚಾಣಾಕ್ಷರಿಗೆ ಬಲು ಬೇಡಿಕೆ

ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಸೋಲಾಪುರದಲ್ಲಿ ಸತ್ಪುತೆ–ಶಿಂದೆ ಪೈಪೋಟಿ

ಮಹಾರಾಷ್ಟ್ರದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಪ್ರಣಿತಿ ಶಿಂದೆ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯು ಮಾಲ್‌ಶಿರಸ್‌ ಕ್ಷೇತ್ರದ ಶಾಸಕ ರಾಮ್‌ ಸತ್ಪುತೆ ಅವರನ್ನು ಸ್ಪರ್ಧಾ ಕಣಕ್ಕಿಳಿಸಿದೆ.
Last Updated 23 ಏಪ್ರಿಲ್ 2024, 21:12 IST
ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಸೋಲಾಪುರದಲ್ಲಿ ಸತ್ಪುತೆ–ಶಿಂದೆ ಪೈಪೋಟಿ
ADVERTISEMENT

ಕ್ಷೇತ್ರ ಪರಿಚಯ: ಒಡಿಶಾದ ಪುರಿ

ಒಡಿಶಾದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಪುರಿ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Last Updated 23 ಏಪ್ರಿಲ್ 2024, 21:03 IST
ಕ್ಷೇತ್ರ ಪರಿಚಯ: ಒಡಿಶಾದ ಪುರಿ

ಲೋಕಸಭೆ ಚುನಾವಣೆ | ಅಖಾಡದಲ್ಲಿ ನಟ–ನಟಿಯರ ಖದರು

ಲೋಕಸಭಾ ಚುನಾವಣಾ ಕಣಕ್ಕೆ ಹುರಿಯಾಳುಗಳಾಗಿ ಧುಮುಕಿರುವ ಹೆಸರಾಂತ ನಟ ನಟಿಯರು ಕಣದ ರಂಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
Last Updated 23 ಏಪ್ರಿಲ್ 2024, 20:42 IST
ಲೋಕಸಭೆ ಚುನಾವಣೆ | ಅಖಾಡದಲ್ಲಿ ನಟ–ನಟಿಯರ ಖದರು

ಲೋಕಸಭೆ ಚುನಾವಣೆ | ವೃಂದಾವನದ ವಿಧವೆಯರಿಗೆ ಮತದಾನದ ಹಕ್ಕೂ ಇಲ್ಲ

ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ನೊಂದ ಜೀವಗಳತ್ತ ನೋಡುವವರಿಲ್ಲ
Last Updated 23 ಏಪ್ರಿಲ್ 2024, 20:24 IST
ಲೋಕಸಭೆ ಚುನಾವಣೆ | ವೃಂದಾವನದ ವಿಧವೆಯರಿಗೆ ಮತದಾನದ ಹಕ್ಕೂ ಇಲ್ಲ
ADVERTISEMENT