ಬುಧವಾರ, 7 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಸಂಜೀವನ (ಹಿಂದಿನ ಅಂಕಣಗಳು)
ADVERTISEMENT
ಭವದ ಭವ್ಯವು ದಿವದ ದಿವ್ಯಕ್ಕೆ ಸಮನಹುದೆ?
ಭಾಷೆ ತಿಳಿಯದ ಊರಿನಲ್ಲಿ, ಹೆಜ್ಜೆ ಗೊತ್ತಿರದ ಬಯಲಾಟದ ಹಾದಿಯಲ್ಲಿ ನನ್ನನ್ನು ಕೈಹಿಡಿದು ನಡೆಸಿದ್ದು ‘ಹಸಿವೆ’ಯೇ ಹೊರತು ಮತ್ತೊಂದಲ್ಲ. ಹಸಿವೆ ಮರೆತು ಬದುಕಿದ ದಿನಗಳದೆಷ್ಟೊ! ಮರೆಯುವುದಕ್ಕಾದರೂ ಹಸಿವೆ ಬೇಕಲ್ಲ !
Last Updated 12 ಅಕ್ಟೋಬರ್ 2013, 19:30 IST
ಏಕತಾಳದಲ್ಲಿ ಶಾಲೆಯ ಗಂಟೆಯೂ ಚೆಂಡೆಯ ನುಡಿತವೂ
ರಾತ್ರಿ ಮನೆ ಬಿಟ್ಟಿರಲಾರೆವು, ನಿದ್ದೆಯನ್ನು ಜೈಸಲಾರೆವು ಎನ್ನುವವರು ಯಕ್ಷಗಾನ ಕಲಾವಿದರಾಗಲಾರರು. ಒಳ್ಳೆಯ ಯಕ್ಷಗಾನ ಪ್ರೇಕ್ಷಕನಾಗುವವನೂ ನಿದ್ದೆಯನ್ನು ತೊರೆಯಬೇಕಾಗುತ್ತದೆ. ಈಗ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಸಮಯಗಳಲ್ಲಿ ಕಾಲಮಿತಿಯ ಯಕ್ಷಗಾನ ಪ್ರದರ್ಶನಗಳು ಆಯೋಜನೆಗೊಳ್ಳಲಾರಂಭಿಸಿದ ಮೇಲೆ ನಿದ್ದೆ ಬಿಡಲೇಬೇಕೆಂಬ ಕಡ್ಡಾಯ ತಪ್ಪಿದೆ.
Last Updated 5 ಅಕ್ಟೋಬರ್ 2013, 19:30 IST
ಕನ್ನಡದ ಕಡಲತಡಿಯಿಂದ ಸಾವಂತವಾಡಿಯವರೆಗೂ
ಯಕ್ಷಗಾನವನ್ನು ದಶಾವತಾರ ಕಲೆ ಎಂದೂ ಗುರುತಿಸುತ್ತಾರೆ. ಆದರೆ, ಇದೇ ಹೆಸರಿನ ಮತ್ತೊಂದು ಕಲೆ ಮಹಾರಾಷ್ಟ್ರದಲ್ಲಿ ಇದೆಯೆಂದು ಗೊತ್ತಾದುದು ೮೦ರ ದಶಕದಲ್ಲಿ. ವಿಜಯಕುಮಾರ್ ಫಾತೆರ್ಪಕರ್ ಎಂಬ ಸಹೃದಯಿ ವ್ಯಕ್ತಿ ಯಕ್ಷಗಾನ ಮತ್ತು ಶಿವರಾಮ ಕಾರಂತರ ಮೇಲಿನ ಅಭಿಮಾನದಿಂದ ದೂರದ ಸಾವಂತವಾಡಿಯಿಂದ ಉಡುಪಿಗೆ ಬಂದಿದ್ದರು.
Last Updated 28 ಸೆಪ್ಟೆಂಬರ್ 2013, 19:59 IST
ಭಾವದಲ್ಲಿ ಸಂವಹನಿಸುವ ಕಲಾಚೇತನರು
ನಾನಾ ಮನಸ್ಥಿತಿಯಲ್ಲಿ ಚದುರಿದ ಮಕ್ಕಳ ಕ್ರಿಯಾಶೀಲತೆಯನ್ನು ಯಕ್ಷಗಾನವೆಂಬ ಒಂದೇ ಪಾತ್ರದಲ್ಲಿ ಹರಿಯಬಿಟ್ಟಾಗ ಅದು ಅರಳುವ ರೀತಿಗೆ ಬೆರಗುಪಡುತ್ತಿರುವಾಗಲೇ ಅಲ್ಲಿಯೇ ಎಂಟು ದಿನ ಯಕ್ಷಗಾನ ಕಾರ್ಯಾಗಾರವನ್ನು ನಡೆಸುವ ಅವಕಾಶವೂ ಸಿಕ್ಕಿತು.
Last Updated 21 ಸೆಪ್ಟೆಂಬರ್ 2013, 19:59 IST
ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!
ಯಕ್ಷಗಾನವನ್ನು ಕಲಿಯಲೇಬೇಕೆಂಬ ದೃಢನಿರ್ಧಾರದೊಂದಿಗೆ ಬಂದಂತಿದ್ದ ಜರ್ಮನಿಯ ಹುಡುಗಿ ಕ್ಯಾಥರಿನ್ ಬೈಂಡರ್ ಸಂವಹನಕ್ಕೆ ಅಗತ್ಯವಿರುವ ಕನ್ನಡ ಭಾಷೆಯನ್ನೂ ಆರೇ ತಿಂಗಳಿನಲ್ಲಿ ಕಲಿತು ಮತ್ತೆ ಯಕ್ಷಗಾನ ಕೇಂದ್ರದ ಕದ ತಟ್ಟಿದಳು. ಪಾಶ್ಚಾತ್ಯರು ಪೌರಾತ್ಯ ಭಾಷೆ- ಸಂಸ್ಕೃತಿಗಳನ್ನು ಕಲಿಯುವುದರಲ್ಲಿ ಯಾವತ್ತೂ ಮುಂದು.
Last Updated 14 ಸೆಪ್ಟೆಂಬರ್ 2013, 19:59 IST
ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ
ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ಚಾವಡಿಯಲ್ಲಿ ಕಣ್ಣು ತಿಕ್ಕುತ್ತ ಎದ್ದಾಗ ಮೂಡಣ ಘಟ್ಟದ ಮರೆಯಲ್ಲಿ ಸೂರ್ಯನೂ ಮೆಲ್ಲನೆ ಮೂಡುತ್ತಿದ್ದ. ಊಟ- ಉಪಾಹಾರಕ್ಕಂತೂ ಅಲ್ಲಿ ತತ್ವಾರವಿಲ್ಲದ ಕಾರಣ ೭೦ರ ದಶಕದಲ್ಲಿ ಅಲ್ಲಿಯೇ ಗಟ್ಟಿ ಬಿಡಾರ ಹೂಡಿದ್ದೆ.
Last Updated 7 ಸೆಪ್ಟೆಂಬರ್ 2013, 19:59 IST
ಸಂಪ್ರದಾಯದ ಬೆಳಕಿನಲ್ಲಿ ಹೊಳೆದ ಹೊಸ ಹಾದಿ
ಬಡಗುತಿಟ್ಟಿನ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಕೇದಿಗೆ- ಮುಂದಲೆಯ ಪುಂಡುವೇಷಕ್ಕಿಂತ ಭಿನ್ನವಾಗಿ ಸೀರೆ ಉಡಿಸಿ ಭಿನ್ನ ರೀತಿಯಲ್ಲಿ ಏಕೆ ಮಾಡುತ್ತಾರೆ ಎಂಬ ಬಗ್ಗೆ ಅನೇಕರು ವಿವೇಚನೆ ನಡೆಸಿರಬಹುದು. ನಾನು ಕೂಡ ‘ಹಾಗೇಕೆ?’ ಎಂದು ಕೇಳಿದಾಗ ಕಾರಂತರು ಕಿರುನಗೆಬೀರಿದರು. ಆ ಪ್ರಶ್ನೆಯೇ ಅವರಿಗೆ ಸಂತೋಷಕೊಟ್ಟಿರಬೇಕು. “ನಾನು ಇಂಥ ವಿಷಯಗಳ ಬಗ್ಗೆ ಅಲ್ಲಲ್ಲಿ ಬರೆದಿದ್ದೆ.
Last Updated 31 ಆಗಸ್ಟ್ 2013, 19:59 IST
ADVERTISEMENT
ಗಾಂಧರ್ವ ವೇದಿಗಳ ನಡುವೆ ಯಕ್ಷರ ಗಾನ
ಮೇರಾ ಜನ್ಮ್ ಸಾರ್ಥಕ್ ಹುವಾ. ಐಸಾ ಕಲಾ ಪ್ರಕಾರ್ ಕೋ ಮೈ ನೆ ಅಭಿ ತಕ್ ನ ದೇಖಾ, ಆಪ್ ಲೋಗ್ ಮುಜೆ ರಾಮಾಯಣ್ ಕಾಲ್ ತಕ್ ಲೇ ಕೆ ಗಯೇ. ಜಟಾಯು ಜೈ ಸಾ ಪರಿಸ್ಥಿತಿ ಕಿಸೀ ಕೋ ಭೀ ನಹೀ ಆನಾ ಚಾಹೀಯೆ, ಮೈ ಎ ಶೋ ಕೋ ಕಭೀ ಭೀ ನಹೀ ಭೂಲೂಂಗ.
Last Updated 24 ಆಗಸ್ಟ್ 2013, 19:59 IST
ಪುರಾಣತನ್ಮಯ ಪಾತ್ರದೊಳಗೆ ಲೌಕಿಕ ಜಾಗೃತಿಯ ಗುಪ್ತಗಾಮಿನಿ
ಮೆಲ್ಲನೆ ಬಾಗಿಲು ತಟ್ಟಿದೆ. ತೆರೆದುಕೊಂಡಿತು. ಒಳಗೆ ಅಡಿಯಿಟ್ಟೆ. ಶಿವರಾಮ ಕಾರಂತರು ಬಂದವರೇ, “ಏನು ಬಂದದ್ದು...” ಎಂದು ವಿಚಾರಿಸಿದರು.
Last Updated 17 ಆಗಸ್ಟ್ 2013, 19:59 IST
ಕಡಲಿನಲ್ಲಿ ಕಲೆತುಬಿಡಲಿ ಹಲವುಶೈಲಿ ಸರಿತೆಗಳು!
`ನನ್ನ ದುಡ್ಡಿನ ಪರ್ಸ್ ಕಳೆದು ಹೋಯಿತು' ಎಂದು ಹುಡುಗಿ ಅಳಲಾರಂಭಿಸಿದಾಗ ಮಾಯಾ ರಾವ್ ಅಮ್ಮನಂತೆ ಅವಳ ತಲೆ ನೇವರಿಸಿ ಸಮಾಧಾನ ಹೇಳಿದರು. 1981ರ ಒಂದು ದಿನವದು. ದೂರದ ಜರ್ಮನಿಯಲ್ಲಿ ಇಳಿದಾಗಿದೆ.
Last Updated 10 ಆಗಸ್ಟ್ 2013, 19:59 IST
ADVERTISEMENT
<
1
2
3
>
ADVERTISEMENT
ADVERTISEMENT