ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಸಾಮಾಜಿಕ ಮಾಧ್ಯಮ

ADVERTISEMENT

ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್‌ಗಳು

Sin Tax: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರುತ್ತಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.
Last Updated 1 ಫೆಬ್ರುವರಿ 2026, 9:04 IST
ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್‌ಗಳು

ಭಾರತದಲ್ಲಿ ಫೇಸ್‌ಬುಕ್ ಕಂಪನಿ ಎಷ್ಟು ನಿವ್ವಳ ಲಾಭ ಗಳಿಸುತ್ತಿದೆ ಗೊತ್ತಾ?

Facebook India: 2024 ರಲ್ಲಿ ಫೇಸ್‌ಬುಕ್ ₹504 ಕೋಟಿ ನಿವ್ವಳ ಲಾಭ ಗಳಿಸಿತ್ತು. 2024 ಕ್ಕೆ ಹೋಲಿಸಿದರೆ ಫೇಸ್‌ಬುಕ್ ಸಂಸ್ಥೆ 2025 ರ ಒಟ್ಟು ಆದಾಯದಲ್ಲಿ ಶೇ 25 ರಷ್ಟು ಹೆಚ್ಚಳ ಕಂಡಿದೆ. ₹3,793 ಕೋಟಿ ಒಟ್ಟು ಆದಾಯ ದಾಖಲಿಸಿ ಅದರಲ್ಲಿ ₹2881 ಕೋಟಿ ಖರ್ಚು ತೋರಿಸಿದೆ.
Last Updated 30 ಜನವರಿ 2026, 8:01 IST
ಭಾರತದಲ್ಲಿ ಫೇಸ್‌ಬುಕ್ ಕಂಪನಿ ಎಷ್ಟು ನಿವ್ವಳ ಲಾಭ ಗಳಿಸುತ್ತಿದೆ ಗೊತ್ತಾ?

ಅಧಿಕ ಶುಲ್ಕ ವಿಧಿಸಿ ವಂಚನೆಯ ಪಾಠ ಹೇಳಿದ ಮುಂಬೈ ಟ್ಯಾಕ್ಸಿ ಚಾಲಕ: ಏನದು?

Taxi Overcharging: ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಆಟೊ ಚಾಲಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲು ನಿಗದಿತ ಶುಲ್ಕಕ್ಕಿಂ‌ತ ಹೆಚ್ಚಿನ ಬಾಡಿಗೆಯನ್ನು ಕೇಳುವುದುಂಟು.
Last Updated 29 ಜನವರಿ 2026, 5:51 IST
ಅಧಿಕ ಶುಲ್ಕ ವಿಧಿಸಿ ವಂಚನೆಯ ಪಾಠ ಹೇಳಿದ ಮುಂಬೈ ಟ್ಯಾಕ್ಸಿ ಚಾಲಕ: ಏನದು?

65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ !

Japan Working Woman: ಸಾಮಾನ್ಯವಾಗಿ 60 ವರ್ಷ ಆದಮೇಲೆ ಸರ್ಕಾರಿ ಕೆಲಸದಿಂದ ನಿವೃತ್ತಿಯನ್ನು ಪಡೆಯುತ್ತೇವೆ. ಇದು ಸರ್ಕಾರದ ನಿಯಮವೂ ಆಗಿದೆ. ಒಂದು ವೇಳೆ ಖಾಸಗಿ ಕೆಲಸದಲ್ಲಿದ್ದರೂ ಹೆಚ್ಚೆಂದರೆ, ಐದಾರು ವರ್ಷ ಸ್ವ–ಆಸಕ್ತಿಯಿಂದ ಕೆಲಸ ಮಾಡಬಹುದು.
Last Updated 28 ಜನವರಿ 2026, 10:05 IST
65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನಿಸ್‌ ದಾಖಲೆ ಬರೆದ ಮಹಿಳೆ !

ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

Environmental Concern: ಇತ್ತೀಚೆಗೆ ಬ್ರಿಟಿಷ್ ಜೀವಶಾಸ್ತ್ರಜ್ಞ ‘ಜೆರೆಮಿ ವೇಡ್’ ಅವರು ಗಂಗಾ ನದಿಯ ನೀರನ್ನು ಪರೀಕ್ಷಿಸಿ, ಸ್ವಚ್ಛತೆ ಕುರಿತು ವೀಡಿಯೊ ಹಂಚಿಕೊಂಡಿದ್ದಾರೆ. ಅವರು ಗಂಗಾ ನದಿಯ ನೀರಿನ ಕಲುಷಿತತೆಯ ಬಗ್ಗೆ ವಿವರಿಸಿದರು.
Last Updated 27 ಜನವರಿ 2026, 11:05 IST
ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ಗುಂಪಿನಿಂದ ಬಿಟ್ಟು 70 ಕಿಮೀ ಹಿಮಪರ್ವತದತ್ತ ಒಂಟಿಯಾಗಿ ಹೋದ ಪೆಂಗ್ವಿನ್ ವೈರಲ್! ಇದಕ್ಕೆ ಕಾರಣವೇಕೆ? ದಿಗ್ಭ್ರಮೆ, ಅನಾರೋಗ್ಯ ಅಥವಾ ಹೊಸ ಸ್ಥಳದ ಅನ್ವೇಷಣೆ? ವಿಜ್ಞಾನಿಗಳು ಹೇಳಿದ ಸತ್ಯ ಇಲ್ಲಿದೆ.
Last Updated 25 ಜನವರಿ 2026, 3:58 IST
ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ನಮ್ಮ ಕಾಲದ ಧೈರ್ಯಶಾಲಿ ಮಹಿಳೆ: ಸುನಿತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್ ರಾಜ್

Prakash Raj: ಕೋಯಿಕ್ಕೋಡ್‌: ಇಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವ (ಕೆಎಫ್‌ಎಲ್‌)– 2026ರಲ್ಲಿ ನಟ ಪ್ರಕಾಶ್ ರಾಜ್ ಅವರು ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್‌ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಪ್ರಕಾಶ್‌ ರಾಜ್‌ ಸಾಮಾಜಿಕ ಜಾಲತಾಣದಲ್ಲಿ ಸುನಿತಾ ಅವರೊಂದಿಗಿರುವ ಪೋಟೊ ಹಂಚಿಕೊಂಡಿದ್ದಾರೆ.
Last Updated 23 ಜನವರಿ 2026, 6:23 IST
ನಮ್ಮ ಕಾಲದ ಧೈರ್ಯಶಾಲಿ ಮಹಿಳೆ: ಸುನಿತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್ ರಾಜ್
ADVERTISEMENT

ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

Silk Saree Demand: ಮೈಸೂರು ಸ್ಕಿಲ್ ಸೀರೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೆಎಸ್ಐಸಿ ಮಳಿಗೆಗಳ ಮುಂದೆ ಮುಂಜಾನೆ 4 ಗಂಟೆಯಿಂದಲೇ ಮಹಿಳೆಯರು ಟೋಕನ್‌ಗಾಗಿ ಕಾಯುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 21 ಜನವರಿ 2026, 14:45 IST
ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

ಗೆಳತಿ ಹುಟ್ಟುಹಬ್ಬದಂದು 26 ಕಿ.ಮೀ ಓಡಿದ ಯುವಕ: ಕಾರಣ ಏನು ಗೊತ್ತಾ?

Birthday celebration: ಸಾಮಾನ್ಯವಾಗಿ ಹುಟ್ಟು ಹಬ್ಬಕ್ಕೆ ಉಡುಗೊರೆಗಳನ್ನು ನೀಡುತ್ತೇವೆ. ಆದರೆ ಬೆಂಗಳೂರಿನ ಯುವಕನೊಬ್ಬ ತನ್ನ ಗೆಳತಿಯ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 15 ಜನವರಿ 2026, 11:32 IST
ಗೆಳತಿ ಹುಟ್ಟುಹಬ್ಬದಂದು 26 ಕಿ.ಮೀ ಓಡಿದ ಯುವಕ: ಕಾರಣ ಏನು ಗೊತ್ತಾ?

ಭಾವುಕ ಕ್ಷಣ: ತಾಯಿ ಜೊತೆ ವಿಮಾನವೇರಿದ ವಿಶ್ವ ವಿಜೇತ ಅಂಧರ ತಂಡದ ನಾಯಕಿ

Blind Cricket Story: ವಿಮಾನ ಪ್ರಯಾಣ ಕೆಲವರಿಗೆ ಕೇವಲ ಪ್ರಯಾಣವಾಗಿರುತ್ತದೆ. ಆದರೆ ಭಾರತದ ಅದೆಷ್ಟೋ ಕುಟುಂಬಗಳ ಬಹು ದೊಡ್ಡ ಕನಸಾಗಿರುತ್ತದೆ.
Last Updated 14 ಜನವರಿ 2026, 7:34 IST
ಭಾವುಕ ಕ್ಷಣ: ತಾಯಿ ಜೊತೆ ವಿಮಾನವೇರಿದ ವಿಶ್ವ ವಿಜೇತ ಅಂಧರ ತಂಡದ ನಾಯಕಿ
ADVERTISEMENT
ADVERTISEMENT
ADVERTISEMENT