ಗುರುವಾರ, 20 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಜಿಮ್ನಾಸ್ಟಿಕ್ ತರಬೇತುದಾರ ಅರುಣ್‌ಕುಮಾರ್ ಪಾಟೀಲ ನಿಧನ

ಮೈಸೂರು ನಗರದ ಬೋಗಾದಿ ನಿವಾಸಿ, ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯ್‌) ನಿವೃತ್ತ ಜಿಮ್ನಾಸ್ಟಿಕ್ ತರಬೇತುದಾರ ಅರುಣ್ ಕುಮಾರ್ ಪಾಟೀಲ (70) ಗುರುವಾರ ನಿಧನರಾದರು.
Last Updated 20 ನವೆಂಬರ್ 2025, 23:37 IST
ಜಿಮ್ನಾಸ್ಟಿಕ್ ತರಬೇತುದಾರ ಅರುಣ್‌ಕುಮಾರ್ ಪಾಟೀಲ ನಿಧನ

IND vs SA: ಸರಣಿ ಸಮಬಲದತ್ತ ಭಾರತ ಚಿತ್ತ; ಚಾರಿತ್ರಿಕ ಸಾಧನೆಗಾಗಿ ತೆಂಬಾ ಪಡೆ ತವಕ

IND vs SA: ಭಾರತದ ನೆಲದಲ್ಲಿ 25 ವರ್ಷಗಳ ನಂತರ ಸರಣಿ ಗೆಲುವಿನ ದಾಖಲೆ ಬರೆಯಲು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತುದಿಗಾಲಿನಲ್ಲಿ ನಿಂತಿದೆ.
Last Updated 20 ನವೆಂಬರ್ 2025, 23:26 IST
IND vs SA: ಸರಣಿ ಸಮಬಲದತ್ತ ಭಾರತ ಚಿತ್ತ; ಚಾರಿತ್ರಿಕ ಸಾಧನೆಗಾಗಿ ತೆಂಬಾ ಪಡೆ ತವಕ

ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌: ಭಾರತದ ನಾರಿಯರ ಚಾರಿತ್ರಿಕ ಸಾಧನೆ

World Boxing Cup: ಭಾರತದ ನಾಲ್ವರು ಮಹಿಳಾ ಸ್ಪರ್ಧಿಗಳು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌ನ ಅಂತಿಮ ದಿನವಾದ ಗುರುವಾರ ಮೈಲಿಗಲ್ಲು ಸ್ಥಾಪಿಸಿದರು.
Last Updated 20 ನವೆಂಬರ್ 2025, 23:07 IST
ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌: ಭಾರತದ ನಾರಿಯರ ಚಾರಿತ್ರಿಕ ಸಾಧನೆ

ಆ್ಯಷಸ್‌ ಟೆಸ್ಟ್‌ ಸರಣಿ ಇಂದಿನಿಂದ

Ashes Series: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಆ್ಯಷಸ್‌ ಸರಣಿಯ ಮೊದಲ ಟೆಸ್ಟ್‌ ಶುಕ್ರವಾರ ಆರಂಭವಾಗಲಿದೆ. ದಶಕಗಳ ಬಳಿಕ ಸರಣಿ ಜಯಿಸುವತ್ತ ಇಂಗ್ಲೆಂಡ್‌ ತಂಡ ಚಿತ್ತ ಹರಿಸಿದೆ.
Last Updated 20 ನವೆಂಬರ್ 2025, 20:01 IST
ಆ್ಯಷಸ್‌ ಟೆಸ್ಟ್‌ ಸರಣಿ ಇಂದಿನಿಂದ

ಟೇಬಲ್ ಟೆನಿಸ್‌: ಮೋಹಿತ್‌, ಮಿಹಿಕಾಗೆ ಪ್ರಶಸ್ತಿ

ಬೆಂಗಳೂರಿನ ಮೋಹಿತ್‌ ಬೆಳವಾಡಿ ಮತ್ತು ಮಿಹಿಕಾ ಉಡುಪ ಅವರು ಗುರುವಾರ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಗೆದ್ದರು.
Last Updated 20 ನವೆಂಬರ್ 2025, 18:33 IST
ಟೇಬಲ್ ಟೆನಿಸ್‌: ಮೋಹಿತ್‌, ಮಿಹಿಕಾಗೆ ಪ್ರಶಸ್ತಿ

ಯುವ ಗಾಲ್ಫರ್‌ ಪ್ರಣವಿಗೆ ಐಜಿಪಿಎಲ್‌ ಟೂರ್‌ ಕಿರೀಟ

ಕರ್ನಾಟಕದ ಯುವ ಗಾಲ್ಫರ್‌ ಪ್ರಣವಿ ಅರಸ್‌ ಗುರುವಾರ ಇಂಡಿಯನ್ ಗಾಲ್ಫ್ ಪ್ರೀಮಿಯರ್ ಲೀಗ್ (ಐಜಿಪಿಎಲ್‌) ಟೂರ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated 20 ನವೆಂಬರ್ 2025, 17:11 IST
ಯುವ ಗಾಲ್ಫರ್‌ ಪ್ರಣವಿಗೆ ಐಜಿಪಿಎಲ್‌ ಟೂರ್‌ ಕಿರೀಟ

ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಬ್ಯಾಂಕ್‌ ಆಫ್‌ ಬರೋಡಾ ಚಾಂಪಿಯನ್‌

‘ಎ’ ಡಿವಿಷನ್‌ ಲೀಗ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌
Last Updated 20 ನವೆಂಬರ್ 2025, 16:00 IST
ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಬ್ಯಾಂಕ್‌ ಆಫ್‌ ಬರೋಡಾ ಚಾಂಪಿಯನ್‌
ADVERTISEMENT

IND vs SA: ಗೆಲ್ಲಲೇ ಬೇಕಾದ ಪಂದ್ಯ; ಭಾರತದ 38ನೇ ಟೆಸ್ಟ್ ನಾಯಕರಾಗಲಿರುವ ಪಂತ್

Rishabh Pant Captaincy: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಮಬಲಗೊಳಿಸಲು ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
Last Updated 20 ನವೆಂಬರ್ 2025, 13:49 IST
IND vs SA: ಗೆಲ್ಲಲೇ ಬೇಕಾದ ಪಂದ್ಯ; ಭಾರತದ 38ನೇ ಟೆಸ್ಟ್ ನಾಯಕರಾಗಲಿರುವ ಪಂತ್

Australian Open Badminton 2025: ಎಂಟರ ಘಟ್ಟಕ್ಕೆ ಶೆಟ್ಟಿ, ಲಕ್ಷ್ಯ

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್: ಪ್ರಣಯ್, ಶ್ರೀಕಾಂತ್‌ಗೆ ಸೋಲು
Last Updated 20 ನವೆಂಬರ್ 2025, 13:02 IST
Australian Open Badminton 2025: ಎಂಟರ ಘಟ್ಟಕ್ಕೆ ಶೆಟ್ಟಿ, ಲಕ್ಷ್ಯ

Syed Mushtaq Ali Trophy: ಕರ್ನಾಟಕ ತಂಡದಲ್ಲಿ ದೇವದತ್ತ, ನಾಯರ್

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ
Last Updated 20 ನವೆಂಬರ್ 2025, 12:53 IST
Syed Mushtaq Ali Trophy: ಕರ್ನಾಟಕ ತಂಡದಲ್ಲಿ ದೇವದತ್ತ, ನಾಯರ್
ADVERTISEMENT
ADVERTISEMENT
ADVERTISEMENT