ಭಾನುವಾರ, 16 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಚೆಸ್‌ ವಿಶ್ವಕಪ್‌: ಹರಿಕೃಷ್ಣ ಸವಾಲು ಅಂತ್ಯ

ಅರ್ಜುನ್ ಇರಿಗೇಶಿ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ
Last Updated 16 ನವೆಂಬರ್ 2025, 16:12 IST
ಚೆಸ್‌ ವಿಶ್ವಕಪ್‌: ಹರಿಕೃಷ್ಣ ಸವಾಲು ಅಂತ್ಯ

ಭಾರತ A ತಂಡಕ್ಕೆ ಮಣಿದ ದಕ್ಷಿಣ ಆಫ್ರಿಕಾ A: ಗಾಯಕವಾಡ್ ಮಿಂಚು; ನಿಶಾಂಕ್‌ ಕೈಚಳಕ

India A Cricket Win: ಗಾಯಕವಾಡ್ ಅಜೇಯ ಅರ್ಧಶತಕ ಹಾಗೂ ನಿಶಾಂತ್‌ ಸಂಧು ಅವರ 4 ವಿಕೆಟ್ ದಾಳಿಯಿಂದ ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
Last Updated 16 ನವೆಂಬರ್ 2025, 14:43 IST
ಭಾರತ A ತಂಡಕ್ಕೆ ಮಣಿದ ದಕ್ಷಿಣ ಆಫ್ರಿಕಾ A: ಗಾಯಕವಾಡ್ ಮಿಂಚು; ನಿಶಾಂಕ್‌ ಕೈಚಳಕ

IND vs SA| ಪಿಚ್ ಆಡಲಾಗದಂತಿರಲಿಲ್ಲ, ನಾವು ಕೇಳಿದ್ದು ಇದನ್ನೇ: ಗೌತಮ್‌ ಗಂಭೀರ್‌

India Pitch Controversy: ಭಾರತದ ಕೋಚ್‌ ಗೌತಮ್‌ ಗಂಭೀರ್‌ ಅವರು ಈಡನ್‌ ಗಾರ್ಡನ್‌ ಪಿಚ್‌ ಆಟಕ್ಕೆ ಅಡಚಣೆ ಆಗಲಿಲ್ಲವೆಂದು ಸ್ಪಷ್ಟಪಡಿಸಿದರು. ಬೌಲರ್‌ ಸ್ನೇಹಿ ಪಿಚ್‌ಗಾಗಿ ಭಾರತವೇ ಕೇಳಿದುದು ಎಂದು ಹೇಳಿದ್ದಾರೆ.
Last Updated 16 ನವೆಂಬರ್ 2025, 10:35 IST
IND vs SA| ಪಿಚ್ ಆಡಲಾಗದಂತಿರಲಿಲ್ಲ, ನಾವು ಕೇಳಿದ್ದು ಇದನ್ನೇ: ಗೌತಮ್‌ ಗಂಭೀರ್‌

Ind vs SA| 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸೋತ ಭಾರತ

India Cricket Defeat: ಭಾರತ ತಂಡವು 15 ವರ್ಷಗಳ ನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಸೋಲನುಭವಿಸಿದೆ.
Last Updated 16 ನವೆಂಬರ್ 2025, 9:51 IST
Ind vs SA| 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸೋತ ಭಾರತ

ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಭಾರತ: ರೋಚಕ ಟೆಸ್ಟ್‌ನಲ್ಲಿ ಗೆದ್ದ ಹರಿಣಗಳು

Cricket: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತವು 124 ರನ್‌ಗಳ ಸುಲಭ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು.
Last Updated 16 ನವೆಂಬರ್ 2025, 6:12 IST
ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಭಾರತ: ರೋಚಕ ಟೆಸ್ಟ್‌ನಲ್ಲಿ ಗೆದ್ದ ಹರಿಣಗಳು

ಕುತ್ತಿಗೆಗೆ ಗಾಯ: ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಶುಭಮನ್ ಗಿಲ್

India vs South Africa Test: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಅವರು ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂರನೇ ದಿನದಾಟ ಆರಂಭವಾಗುವ ಮುನ್ನ ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಮಾಡುವಾಗ ಗಿಲ್ ಗಾಯಕ್ಕೆ ಒಳಗಾಗಿದ್ದರು.
Last Updated 16 ನವೆಂಬರ್ 2025, 4:17 IST
ಕುತ್ತಿಗೆಗೆ ಗಾಯ: ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಶುಭಮನ್ ಗಿಲ್

ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ

ಚಂಡೀಗಡ ಎದುರಿನ ಪಂದ್ಯ ಇಂದಿನಿಂದ; ಮಯಂಕ್‌ ಅಗರವಾಲ್‌, ಕರುಣ್ ನಾಯರ್‌ ಆಕರ್ಷಣೆ
Last Updated 16 ನವೆಂಬರ್ 2025, 2:53 IST
ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ
ADVERTISEMENT

ಬಿಲ್ಲಿ ಜೀನ್‌ ಕಿಂಗ್‌ ಕಪ್‌: ಕ್ವಾಲಿಫೈಯರ್‌ಗೆ ಸ್ಲೊವೇನಿಯಾ ವನಿತೆಯರು

ತಮಾರಾ ಝಿದಾನ್ಸೆಕ್ ಮತ್ತು ಕಾಯಾ ಯುವಾನ್ ಅವರ ಅದ್ಭುತ ಪ್ರದರ್ಶನದಿಂದ ಸ್ಲೊವೇನಿಯಾ ಭಾರತವನ್ನು 2–1ರಲ್ಲಿ ಮಣಿಸಿ ಬಿಲ್ಲಿ ಜೀನ್‌ ಕಿಂಗ್‌ ಕಪ್‌ ಕ್ವಾಲಿಫೈಯರ್‌ ಹಂತಕ್ಕೆ ತಲುಪಿತು. ಡಬಲ್ಸ್‌ನಲ್ಲಿ ಭಾರತ ಸಮಾಧಾನಕರ ಗೆಲುವು ದಾಖಲಿಸಿತು.
Last Updated 16 ನವೆಂಬರ್ 2025, 0:35 IST
ಬಿಲ್ಲಿ ಜೀನ್‌ ಕಿಂಗ್‌ ಕಪ್‌: ಕ್ವಾಲಿಫೈಯರ್‌ಗೆ ಸ್ಲೊವೇನಿಯಾ ವನಿತೆಯರು

ವಾಟರ್‌ಪೊಲೊ: ಫೈನಲ್‌ಗೆ ‘ಎನ್‌ಎಸಿ’

ಎನ್‌ಆರ್‌ಜೆ ಜೂನಿಯರ್‌ ರಾಜ್ಯ ಅಕ್ವೆಟಿಕ್‌ ಚಾಂಪಿಯನ್‌ಷಿಪ್
Last Updated 16 ನವೆಂಬರ್ 2025, 0:29 IST
ವಾಟರ್‌ಪೊಲೊ: ಫೈನಲ್‌ಗೆ ‘ಎನ್‌ಎಸಿ’

ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

ಹುಬ್ಬಳ್ಳಿಯಲ್ಲಿ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಚಂಡೀಗಡ ಎದುರು ಪೂರ್ಣ ಅಂಕಗಳತ್ತ ಕಣ್ಣಿಟ್ಟಿದೆ. ಮಯಂಕ್ ಅಗರವಾಲ್ ಲಯದಲ್ಲಿ, ಶ್ರೇಯಸ್‌ ಗೋಪಾಲ್‌, ಕರುಣ್ ನಾಯರ್‌ ಮೇಲೆ ನಿರೀಕ್ಷೆ.
Last Updated 16 ನವೆಂಬರ್ 2025, 0:22 IST
ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು
ADVERTISEMENT
ADVERTISEMENT
ADVERTISEMENT