ಗುರುವಾರ, 13 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

Cricket Celebration: ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ದೀಪ್ತಿ ಶರ್ಮಾ ಅವರಿಗೆ ಆಗ್ರಾದಲ್ಲಿ 10 ಕಿ.ಮೀ ರೋಡ್‌ ಶೋ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು. ಸಾವಿರಾರು ಅಭಿಮಾನಿಗಳು ಬೀದಿ ಬದಿಯಲ್ಲಿ ನಿಂತು ಹೂಮಳೆ ಸುರಿಸಿದರು.
Last Updated 13 ನವೆಂಬರ್ 2025, 11:01 IST
ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

Rishabh Pant Return: ಗಾಯದ ಬಳಿಕ ತಂಡಕ್ಕೆ ಪುನರಾಗಮನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
Last Updated 13 ನವೆಂಬರ್ 2025, 7:36 IST
ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

ಕಲಬುರಗಿ: ಜೂಡೊ ಹುಡುಗನ ಸಾಧನೆಯ ಜಪ

judo Sports: ಕಲಬುರಗಿಯ ತಾರಫೈಲ್‌ ಬಡಾವಣೆಯ 16 ವರ್ಷದ ಜೂಡೊ ಆಟಗಾರ ಹ್ಯಾಪಿರಾಜ್‌ ಬಡತನದ ನಡುವೆಯೂ ಕಠಿಣ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.
Last Updated 13 ನವೆಂಬರ್ 2025, 7:25 IST
ಕಲಬುರಗಿ: ಜೂಡೊ ಹುಡುಗನ ಸಾಧನೆಯ ಜಪ

ಅಥ್ಲೆಟಿಕ್ಸ್: ಮೈಸೂರಿನ ಚಿರಂತ್ ವೇಗದ ಓಟಗಾರ

Sports News: ಕಲಬುರಗಿಯಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ಚಿರಂತ್ ಪಿ. ಮಿಂಚಿದ್ದು, ಮೊದಲ ದಿನ ಬೆಂಗಳೂರು ಜಿಲ್ಲೆಗಳ ಅಥ್ಲೀಟ್‌ಗಳು ಪಾರಮ್ಯ ಮೆರೆದರು.
Last Updated 13 ನವೆಂಬರ್ 2025, 7:19 IST
ಅಥ್ಲೆಟಿಕ್ಸ್: ಮೈಸೂರಿನ ಚಿರಂತ್ ವೇಗದ ಓಟಗಾರ

ಭದ್ರತಾ ಆತಂಕ: ತ್ರಿಕೋನ ಟಿ20 ಸರಣಿಯ ವೇಳಾಪಟ್ಟಿ ಮರುನಿಗದಿಪಡಿಸಿದ ಪಿಸಿಬಿ

T20 Tri Series Update: ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಶ್ರೀಲಂಕಾ, ಜಿಂಬಾಬ್ವೆ ತಂಡವನ್ನೊಳಗೊಂಡ ತ್ರಿಕೋನ ಟಿ20 ಅಂತರರಾಷ್ಟ್ರೀಯ ಸರಣಿಯ ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪರಿಷ್ಕರಿಸಿದೆ.
Last Updated 13 ನವೆಂಬರ್ 2025, 6:33 IST
ಭದ್ರತಾ ಆತಂಕ: ತ್ರಿಕೋನ ಟಿ20 ಸರಣಿಯ ವೇಳಾಪಟ್ಟಿ ಮರುನಿಗದಿಪಡಿಸಿದ ಪಿಸಿಬಿ

ಎರಡನೇ ಮದುವೆಯಾದ ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್

Afghanistan Cricketer: ಅಫ್ಗಾನಿಸ್ತಾನದ ಆಲ್‌ರೌಂಡರ್ ಹಾಗೂ ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ನ ಆಟಗಾರ ರಶೀದ್ ಖಾನ್ ಎರಡನೇ ಮದುವೆಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿಕಾಹ್ ಬಗ್ಗೆ ರಶೀದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
Last Updated 13 ನವೆಂಬರ್ 2025, 6:28 IST
ಎರಡನೇ ಮದುವೆಯಾದ ಅಫ್ಗಾನಿಸ್ತಾನದ ಆಟಗಾರ ರಶೀದ್ ಖಾನ್

ಇಸ್ಲಾಮಾಬಾದ್ ಸ್ಫೋಟ: ಸರಣಿ ಮುಗಿಸಿ ಬನ್ನಿ ಎಂದ ಲಂಕಾ ಮಂಡಳಿ, ಪಂದ್ಯಗಳು ಮರುನಿಗದಿ

Sri Lanka Cricket: ಇಸ್ಲಾಮಾಬಾದ್‌ನಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಟಗಾರರ ಸುರಕ್ಷತೆಗಾಗಿ ಪಾಕಿಸ್ತಾನ ಪ್ರವಾಸ ಮುಗಿಸಲು ಸೂಚನೆ ನೀಡಿದೆ, ಆದರೆ ಪಿಸಿಬಿ ಸರಣಿ ಮುಂದುವರಿಯುವುದಾಗಿ ತಿಳಿಸಿದೆ.
Last Updated 13 ನವೆಂಬರ್ 2025, 3:21 IST
ಇಸ್ಲಾಮಾಬಾದ್ ಸ್ಫೋಟ: ಸರಣಿ ಮುಗಿಸಿ ಬನ್ನಿ ಎಂದ ಲಂಕಾ ಮಂಡಳಿ, ಪಂದ್ಯಗಳು ಮರುನಿಗದಿ
ADVERTISEMENT

ಬಿಲ್ಲೀ ಜೀನ್ ಕಿಂಗ್ ಕಪ್: ಟೆನಿಸ್ ಕಣದಲ್ಲಿ ಸ್ತ್ರೀಶಕ್ತಿಯ ವಿಜೃಂಭಣೆ

ಪ್ಲೇ ಆಫ್‌ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
Last Updated 13 ನವೆಂಬರ್ 2025, 0:49 IST
ಬಿಲ್ಲೀ ಜೀನ್ ಕಿಂಗ್ ಕಪ್: ಟೆನಿಸ್ ಕಣದಲ್ಲಿ ಸ್ತ್ರೀಶಕ್ತಿಯ ವಿಜೃಂಭಣೆ

ಭಾರತದಲ್ಲಿ ಟೆಸ್ಟ್ ಗೆಲ್ಲುವ ಹಸಿವು ನಮಗಿದೆ: ದಕ್ಷಿಣ ಆಫ್ರಿಕಾ ಆಟಗಾರ ಮಹಾರಾಜ್

Cricket Series: ಭಾರತದಲ್ಲಿ 15 ವರ್ಷಗಳಿಂದ ಟೆಸ್ಟ್‌ ಗೆಲುವು ಕಾಣದ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಜಯ ಸಾಧಿಸಲು ಉತ್ಸಾಹದಿಂದ ಸಜ್ಜಾಗಿದೆ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ. ಶುಕ್ರವಾರದಿಂದ ಕೋಲ್ಕತ್ತದಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.
Last Updated 12 ನವೆಂಬರ್ 2025, 23:30 IST
ಭಾರತದಲ್ಲಿ ಟೆಸ್ಟ್ ಗೆಲ್ಲುವ ಹಸಿವು ನಮಗಿದೆ: ದಕ್ಷಿಣ ಆಫ್ರಿಕಾ ಆಟಗಾರ ಮಹಾರಾಜ್

ಚೆಸ್ ವಿಶ್ವಕಪ್: ಟೈಬ್ರೇಕರ್‌ ಸುತ್ತಿಗೆ ಭಾರತದ ಮೂವರು

Indian Grandmasters: ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಅರ್ಜುನ್ ಇರಿಗೇಶಿ, ಪ್ರಜ್ಞಾನಂದ ಹಾಗೂ ಹರಿಕೃಷ್ಣ ತಮ್ಮ ಕ್ಲಾಸಿಕಲ್ ಆಟಗಳಲ್ಲಿ ಡ್ರಾ ಸಾಧಿಸಿ ಟೈಬ್ರೇಕರ್‌ ಸುತ್ತಿಗೆ ಪ್ರವೇಶಿಸಿದ್ದು, ಜಯದಿಂದ 16ರ ಸುತ್ತಿಗೆ ಮುಂದಾಗುವ ಸಾಧ್ಯತೆ ಇದೆ.
Last Updated 12 ನವೆಂಬರ್ 2025, 22:29 IST
ಚೆಸ್ ವಿಶ್ವಕಪ್: ಟೈಬ್ರೇಕರ್‌ ಸುತ್ತಿಗೆ ಭಾರತದ ಮೂವರು
ADVERTISEMENT
ADVERTISEMENT
ADVERTISEMENT