ಶುಕ್ರವಾರ, 28 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕೆಎಸ್‌ಸಿಎ ಚುನಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

KSCA elections: ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ನನ್ನನ್ನೂ ಅಭ್ಯರ್ಥಿಯನ್ನಾಗಿ ಪರಿಗಣಿಸಲು ನಿರ್ದೇಶಿಸಬೇಕು’ ಎಂದು ಕೋರಿ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌
Last Updated 28 ನವೆಂಬರ್ 2025, 1:29 IST
ಕೆಎಸ್‌ಸಿಎ ಚುನಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

ಸ್ಪಿನ್ ಕಲೆಯನ್ನು ಜಗತ್ತಿಗೆ ಕಲಿಸಿಕೊಟ್ಟ ಭಾರತವು ಈಗ ಸ್ಪಿನ್ ಎದುರು ಬ್ಯಾಟಿಂಗ್ ಮಾಡಲು ಮರೆತಿದೆ.
Last Updated 27 ನವೆಂಬರ್ 2025, 23:59 IST
ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

ಜೂನಿಯರ್ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಇಂದು ಚಿಲಿ ಸವಾಲು

India vs Chile Hockey: ತವರಿನಲ್ಲಿ ನಡೆಯುತ್ತಿರುವ ಜೂನಿಯರ್ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ಚಿಲಿ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ; ಗುಂಪು ಹಂತದ ಈ ಪಂದ್ಯಕ್ಕೆ ಭದ್ರತೆಯ ಹಿನ್ನಲೆಯಲ್ಲಿ ಪಾಕಿಸ್ತಾನ ಗೈರಾಗಿದ್ದೇ ಗಮನಾರ್ಹ.
Last Updated 27 ನವೆಂಬರ್ 2025, 23:30 IST
ಜೂನಿಯರ್ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಇಂದು ಚಿಲಿ ಸವಾಲು

ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ ಕಪ್‌: ಬಿಒಬಿಗೆ ಭಾರಿ ಜಯ

Basketball Association Cup: ಬ್ಯಾಂಕ್ ಆಫ್‌ ಬರೋಡಾ ತಂಡವು ರಾಜ್ಯ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ವಿವೇಕ್ಸ್‌ ಸ್ಪೋರ್ಟ್ಸ್‌ ಕ್ಲಬ್ ತಂಡದ ಮೇಲೆ 104–54 ಪಾಯಿಂಟ್‌ಗಳ ಭಾರಿ ಗೆಲುವು ಪಡೆದು ಸೆಮಿಫೈನಲ್ ತಲುಪಿತು.
Last Updated 27 ನವೆಂಬರ್ 2025, 19:58 IST
ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ ಕಪ್‌: ಬಿಒಬಿಗೆ ಭಾರಿ ಜಯ

ಪಿಸಿಎಲ್‌: ರಾಜು ಮಿಂಚು; ಕೆಐಎಸ್‌ಎಸ್‌ ಶುಭಾರಂಭ

Football PCL: Raju Minchu; KISS off to a good start
Last Updated 27 ನವೆಂಬರ್ 2025, 19:57 IST
ಪಿಸಿಎಲ್‌: ರಾಜು ಮಿಂಚು; ಕೆಐಎಸ್‌ಎಸ್‌ ಶುಭಾರಂಭ

ವಾಟರ್‌ಪೋಲೊ: ನೆಟ್ಟಕಲ್ಲಪ್ಪ ಈಜು ಕೇಂದ್ರ ಪಾರಮ್ಯ

Nettakallappa Swimming Center: ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ) ತಂಡವು ಕ್ಯಾಪ್ಟನ್‌ ಸಿ.ಷಣ್ಮುಗಂ ರಾಜ್ಯ 15 ವರ್ಷದೊಳಗಿನವರ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಪಾರಮ್ಯ ಮೆರೆಯಿತು.
Last Updated 27 ನವೆಂಬರ್ 2025, 19:37 IST
ವಾಟರ್‌ಪೋಲೊ: ನೆಟ್ಟಕಲ್ಲಪ್ಪ ಈಜು ಕೇಂದ್ರ ಪಾರಮ್ಯ

ಸೈಯ್ಯದ್ ಮೋದಿ ಬ್ಯಾಡ್ಮಿಂಟನ್: ಒಕುಹಾರಾಗೆ ಆಘಾತ ನೀಡಿದ ತನ್ವಿ

ಮನರಾಜ್‌ಗೆ ಮಣಿದ ಪ್ರಣಯ್
Last Updated 27 ನವೆಂಬರ್ 2025, 15:41 IST
ಸೈಯ್ಯದ್ ಮೋದಿ ಬ್ಯಾಡ್ಮಿಂಟನ್: ಒಕುಹಾರಾಗೆ ಆಘಾತ ನೀಡಿದ ತನ್ವಿ
ADVERTISEMENT

ಅಜ್ಲಾನ್ ಶಾ ಕಪ್ ಹಾಕಿ: ಭಾರತಕ್ಕೆ ಮಣಿದ ನ್ಯೂಜಿಲೆಂಡ್‌

India Hockey Win: ಸೆಲ್ವಂ ಕಾರ್ತಿ ಅಂತಿಮ ಕ್ಷಣಗಳಲ್ಲಿ ಗೋಲು ಹೊಡೆದು ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 3–2 ಜಯ ತಂದುಕೊಟ್ಟರು. ಇದೇ ಟೂರ್ನಿಯಲ್ಲಿ ಭಾರತ ಮಲೇಷ್ಯಾ ವಿರುದ್ಧವೂ ಗೆದ್ದಿತ್ತು.
Last Updated 27 ನವೆಂಬರ್ 2025, 15:41 IST
ಅಜ್ಲಾನ್ ಶಾ ಕಪ್ ಹಾಕಿ: ಭಾರತಕ್ಕೆ ಮಣಿದ ನ್ಯೂಜಿಲೆಂಡ್‌

ಎಚ್‌ಸಿಎಲ್‌ ಸೈಕ್ಲೊಥಾನ್ ಫೆ. 8ಕ್ಕೆ: ಮೊದಲ ಸಲ ಬೆಂಗಳೂರಿನಲ್ಲಿ ಆಯೋಜನೆ

Cycling Competition: ನೊಯ್ಡಾ, ಚೆನ್ನೈ, ಹೈದರಾಬಾದ್ ನಂತರ ಮೊದಲ ಬಾರಿ ಎಚ್‌ಸಿಎಲ್‌ ಸೈಕ್ಲೊಥಾನ್ ಫೆ. 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. 50 ಕಿಮೀ ರೋಡ್ ರೇಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
Last Updated 27 ನವೆಂಬರ್ 2025, 15:41 IST
ಎಚ್‌ಸಿಎಲ್‌ ಸೈಕ್ಲೊಥಾನ್ ಫೆ. 8ಕ್ಕೆ: ಮೊದಲ ಸಲ ಬೆಂಗಳೂರಿನಲ್ಲಿ ಆಯೋಜನೆ

ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿ ಸೋಲು: ಕ್ಷಮೆಯಾಚಿಸಿದ ಹಂಗಾಮಿ ನಾಯಕ ಪಂತ್

Rishabh Pant Apology: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಸೋಲಿಗೆ ರಿಷಭ್ ಪಂತ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ. ಮುಂದಿನ ಪಂದ್ಯಗಳಿಗೆ ಶಕ್ತಿ ಒಗ್ಗೂಡಿಸೋಣ ಎಂದಿದ್ದಾರೆ.
Last Updated 27 ನವೆಂಬರ್ 2025, 15:41 IST
ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿ ಸೋಲು: ಕ್ಷಮೆಯಾಚಿಸಿದ ಹಂಗಾಮಿ ನಾಯಕ ಪಂತ್
ADVERTISEMENT
ADVERTISEMENT
ADVERTISEMENT