ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಬಾಂಗ್ಲಾ –ಲಂಕಾ ಅಂತಿಮ ಟೆಸ್ಟ್‌ ಇಂದಿನಿಂದ: ತಂಡಕ್ಕೆ ಮರಳಿದ ಶಕೀಬ್

ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಎದುರು ಸೋತು ಸುಣ್ಣವಾಗಿರುವ ಬಾಂಗ್ಲಾದೇಶ ಈಗ ಪುನಶ್ಚೇತನಕ್ಕಾಗಿ, ತಂಡಕ್ಕೆ ಮರಳಿರುವ ಹಿರಿಯ ಆಲ್‌ರೌಂಡರ್‌ ಶಕೀಬ್‌ ಅಲ್ ಹಸನ್ ಅವರ ನೆರವನ್ನು ನಿರೀಕ್ಷಿಸುತ್ತಿದೆ. ಶನಿವಾರ ಎರಡನೇ ಹಾಗೂ ಅಂತಿಮ ಟೆಸ್ಟ್‌ ಆರಂಭವಾಗಲಿದೆ.
Last Updated 30 ಮಾರ್ಚ್ 2024, 1:19 IST
ಬಾಂಗ್ಲಾ –ಲಂಕಾ ಅಂತಿಮ ಟೆಸ್ಟ್‌ ಇಂದಿನಿಂದ: ತಂಡಕ್ಕೆ ಮರಳಿದ ಶಕೀಬ್

IPL 2024: ರಾಹುಲ್ ಪಡೆಗೆ ಜಯದ ಖಾತೆ ತೆರೆಯುವ ಛಲ

ಲಖನೌ ಸೂಪರ್ ಜೈಂಟ್ಸ್‌ –ಪಂಜಾಬ್ ಕಿಂಗ್ಸ್ ಹಣಾಹಣಿ ಇಂದು
Last Updated 29 ಮಾರ್ಚ್ 2024, 20:12 IST
IPL 2024: ರಾಹುಲ್ ಪಡೆಗೆ ಜಯದ ಖಾತೆ ತೆರೆಯುವ ಛಲ

ಹೋರಾಡಿ ಸೋತ ಸಿಂಧು

ಸ್ಪೇನ್‌ ಮಾಸ್ಟರ್ಸ್‌: ಭಾರತದ ದಂಪತಿ ಮುನ್ನಡೆ
Last Updated 29 ಮಾರ್ಚ್ 2024, 16:03 IST
ಹೋರಾಡಿ ಸೋತ ಸಿಂಧು

ಅಮಾನತು ಹಿಂಪಡೆಯದಿದ್ದಲ್ಲಿ ಸ್ವಂತ ವೆಚ್ಚದಲ್ಲಿ ನಿರ್ವಹಣೆ:ಭಾರತ ಕುಸ್ತಿ ಫೆಡರೇಷನ್

ಡಬ್ಲ್ಯುಎಫ್‌ಐ ಸಭೆಯಲ್ಲಿ ನಿರ್ಧಾರ
Last Updated 29 ಮಾರ್ಚ್ 2024, 15:56 IST
ಅಮಾನತು ಹಿಂಪಡೆಯದಿದ್ದಲ್ಲಿ ಸ್ವಂತ ವೆಚ್ಚದಲ್ಲಿ ನಿರ್ವಹಣೆ:ಭಾರತ ಕುಸ್ತಿ ಫೆಡರೇಷನ್

ಮಹಿಳೆಯರ ಅಂತರ ವಲಯ ಕ್ರಿಕೆಟ್‌ ಟೂರ್ನಿ: ಇನಿಂಗ್ಸ್ ಗೆಲುವಿನತ್ತ ಪೂರ್ವ ವಲಯ

ಭಾರತದ ಮಾಜಿ ಆಲ್‌ರೌಂಡರ್ ಅನುಜಾ ಪಾಟೀಲ್ ಅವರ ಶತಕದ ನೆರವಿನಿಂದ ಪಶ್ಚಿಮ ವಲಯ ತಂಡವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಅಂತರ ವಲಯ ಬಹುದಿನಗಳ ಕ್ರಿಕೆಟ್‌ ಟೂರ್ನಿಯಲ್ಲಿ ಎರಡನೇ ದಿನವಾದ ಶುಕ್ರವಾರ ಸೆಂಟ್ರಲ್‌ ವಲಯ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
Last Updated 29 ಮಾರ್ಚ್ 2024, 15:54 IST
ಮಹಿಳೆಯರ ಅಂತರ ವಲಯ ಕ್ರಿಕೆಟ್‌ ಟೂರ್ನಿ: ಇನಿಂಗ್ಸ್ ಗೆಲುವಿನತ್ತ ಪೂರ್ವ ವಲಯ

ಮಯಾಮಿ ಓಪನ್: ಫೈನಲ್‌ಗೆ ಬೋಪಣ್ಣ–ಎಬ್ಡೆನ್

ಭಾರತ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಅವರು ಮಯಾಮಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.
Last Updated 29 ಮಾರ್ಚ್ 2024, 15:26 IST
ಮಯಾಮಿ ಓಪನ್: ಫೈನಲ್‌ಗೆ ಬೋಪಣ್ಣ–ಎಬ್ಡೆನ್

ತಲೆಕೆಡಿಸಿಕೊಳ್ಳಬೇಡಿ: ಹಾರ್ದಿಕ್‌ಗೆ ಸ್ಮಿತ್ ಕಿವಿಮಾತು

ಮೈದಾನದಲ್ಲಿ ಮೂದಲಿಕೆ, ನಿಂದೆ
Last Updated 29 ಮಾರ್ಚ್ 2024, 14:23 IST
ತಲೆಕೆಡಿಸಿಕೊಳ್ಳಬೇಡಿ: ಹಾರ್ದಿಕ್‌ಗೆ ಸ್ಮಿತ್ ಕಿವಿಮಾತು
ADVERTISEMENT

IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

ಆರ್‌ಸಿಬಿ ಸೀಡಿದ್ದ 182 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ 16.5 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
Last Updated 29 ಮಾರ್ಚ್ 2024, 13:34 IST
IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

IPL 2024: ಪಂದ್ಯಕ್ಕೂ ಮುನ್ನ ರಿಯಾನ್‌ ಕಾಡಿದ್ದ ಅನಾರೋಗ್ಯ

ರಾಜಸ್ಥಾನ ರಾಯಲ್ಸ್ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯಿಸಲು ಅಸ್ಸಾಂ ಹುಡುಗ ರಿಯಾನ್ ಪರಾಗ್ ಬ್ಯಾಟಿಂಗ್ ಕಾರಣವಾಗಿತ್ತು.
Last Updated 29 ಮಾರ್ಚ್ 2024, 13:12 IST
IPL 2024: ಪಂದ್ಯಕ್ಕೂ ಮುನ್ನ ರಿಯಾನ್‌ ಕಾಡಿದ್ದ ಅನಾರೋಗ್ಯ

ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟರ್‌ ಮತ್ತು ಆರ್‌ಸಿಬಿಯ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ತಮ್ಮ ಪತ್ನಿ ಬೆಲ್ಲಾರೊಂದಿಗೆ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
Last Updated 29 ಮಾರ್ಚ್ 2024, 10:01 IST
ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌
ADVERTISEMENT