ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಬಹುಕಾಲದ ಗೆಳತಿ ಸೋಫಿ ಜತೆ ಅದ್ಧೂರಿಯಾಗಿ ಮದುವೆಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್

Shikhar Dhawan Wedding: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಶಿಖರ್ ಧವನ್ ಅವರು ಬಹುಕಾಲದ ಗೆಳತಿ ಸೋಫಿ ಶೈನ್‌ ಅವರೊಂದಿಗೆ ಶನಿವಾರ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
Last Updated 22 ಫೆಬ್ರುವರಿ 2026, 2:25 IST
ಬಹುಕಾಲದ ಗೆಳತಿ ಸೋಫಿ ಜತೆ ಅದ್ಧೂರಿಯಾಗಿ ಮದುವೆಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್

ಬಿಎಫ್‌ಸಿಗೆ ‘ಹೈಲ್ಯಾಂಡರ್ಸ್’ ಸವಾಲು

ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಚೆಟ್ರಿ ಬಳಗ
Last Updated 21 ಫೆಬ್ರುವರಿ 2026, 22:30 IST
ಬಿಎಫ್‌ಸಿಗೆ ‘ಹೈಲ್ಯಾಂಡರ್ಸ್’ ಸವಾಲು

ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್‌ಗೆ ಚಾಲನೆ

Bengaluru Education Sports: ಹೆಬ್ಬಾಳದ ಜೈನ್ ಕ್ಯಾಂಪಸ್‌ನಲ್ಲಿ ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್ ಆರಂಭವಾಗಿದ್ದು, ಕ್ರೀಡೆ ಹಾಗೂ ಶಿಕ್ಷಣವನ್ನು ಸಮತೋಲನಗೊಳಿಸುವ ಉದ್ದೇಶ ಹೊಂದಿದೆ.
Last Updated 21 ಫೆಬ್ರುವರಿ 2026, 20:35 IST
ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್‌ಗೆ ಚಾಲನೆ

ಟಿ20 ವಿಶ್ವಕಪ್ | ಮಳೆಗೆ ಮುಳುಗಿದ ಪಂದ್ಯ: ನ್ಯೂಜಿಲೆಂಡ್–ಪಾಕ್‌ಗೆ ತಲಾ ಒಂದು ಅಂಕ

ಸೆಮಿಫೈನಲ್ ಹಾದಿ ಜಟಿಲ
Last Updated 21 ಫೆಬ್ರುವರಿ 2026, 20:28 IST
ಟಿ20 ವಿಶ್ವಕಪ್ | ಮಳೆಗೆ ಮುಳುಗಿದ ಪಂದ್ಯ: ನ್ಯೂಜಿಲೆಂಡ್–ಪಾಕ್‌ಗೆ ತಲಾ ಒಂದು ಅಂಕ

ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

Jammu Kashmir Team Practice: ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಫೈನಲ್‌ಗೆ ಜಮ್ಮು–ಕಾಶ್ಮೀರ ತಂಡ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು, 24ರಿಂದ ಕರ್ನಾಟಕ ಎದುರು ಕಣಕ್ಕಿಳಿಯಲಿದೆ.
Last Updated 21 ಫೆಬ್ರುವರಿ 2026, 20:23 IST
ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ

CABI Partnership: ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ ಘೋಷಿಸಿದ್ದು, ಅಂತರರಾಷ್ಟ್ರೀಯ ಟೂರ್ನಿಗಳು ಮತ್ತು ತವರು ಸರಣಿಗಳಿಗೆ ನೆರವು ನೀಡಲು ಬದ್ಧತೆ ವ್ಯಕ್ತಪಡಿಸಿದೆ.
Last Updated 21 ಫೆಬ್ರುವರಿ 2026, 20:15 IST
ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ

ಟಿ20 ವಿಶ್ವಕಪ್ ಸೂಪರ್ 8: ಕಠಿಣ ಪರೀಕ್ಷೆಯ ಹಾದಿಯಲ್ಲಿ ಸೂರ್ಯ ಪಡೆ

ಸೂಪರ್ 8: ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ ಇಂದು; ಅಭಿಷೇಕ್ ಶರ್ಮಾಗೆ ಲಯಕ್ಕೆ ಮರಳುವ ಒತ್ತಡ
Last Updated 21 ಫೆಬ್ರುವರಿ 2026, 19:29 IST
ಟಿ20 ವಿಶ್ವಕಪ್ ಸೂಪರ್ 8: ಕಠಿಣ ಪರೀಕ್ಷೆಯ ಹಾದಿಯಲ್ಲಿ ಸೂರ್ಯ ಪಡೆ
ADVERTISEMENT

ಧ್ರುವ ಪ್ರಭಾಕರ್‌ ಶತಕ: ಮುಂಬೈ ಎದುರು ಕರ್ನಾಟಕ ಸಾಧಾರಣ ಮೊತ್ತ

Dhruv Prabhakar Century: ಧ್ರುವ ಪ್ರಭಾಕರ್‌ ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಶನಿವಾರ ಕರ್ನಲ್‌ ಸಿ.ಕೆ.ನಾಯ್ಡು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಮುಂಬೈ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಗಳಿಸಿದೆ.
Last Updated 21 ಫೆಬ್ರುವರಿ 2026, 16:35 IST
ಧ್ರುವ ಪ್ರಭಾಕರ್‌ ಶತಕ: ಮುಂಬೈ ಎದುರು ಕರ್ನಾಟಕ ಸಾಧಾರಣ ಮೊತ್ತ

ಏಷ್ಯನ್ ಕ್ರಾಸ್ ಕಂಟ್ರಿ: ಹರ್ಮನ್‌ಜ್ಯೋತ್ ಸಿಂಗ್‌ಗೆ ಬೆಳ್ಳಿ

ಏಷ್ಯನ್ ಕ್ರಾಸ್ ಕಂಟ್ರಿ: ಭಾರತಕ್ಕೆ ನಾಲ್ಕು ಪದಕ
Last Updated 21 ಫೆಬ್ರುವರಿ 2026, 16:06 IST
ಏಷ್ಯನ್ ಕ್ರಾಸ್ ಕಂಟ್ರಿ: ಹರ್ಮನ್‌ಜ್ಯೋತ್ ಸಿಂಗ್‌ಗೆ ಬೆಳ್ಳಿ

T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

India vs South Africa: ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್ 8ರ ಹಣಾಹಣಿ ಕುತೂಹಲ ಕೆರಳಿಸಿದೆ. ಇದು ಹಾಲಿ ಚಾಂಪಿಯನ್ ಭಾರತಕ್ಕೆ ಈಗ ನಿಜವಾದ ಪರೀಕ್ಷೆ.
Last Updated 21 ಫೆಬ್ರುವರಿ 2026, 15:57 IST
T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!
ADVERTISEMENT
ADVERTISEMENT
ADVERTISEMENT