ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

WPL| ಶ್ರೇಯಾಂಕಾಗೆ ಐದು ವಿಕೆಟ್‌, ರಾಧಾ ಅರ್ಧಶತಕ: RCBಗೆ ಹ್ಯಾಟ್ರಿಕ್ ಗೆಲುವು

RCB vs Gujarat Giants: ಶ್ರೇಯಾಂಕಾ ಪಾಟೀಲ ಅವರ ಐದು ವಿಕೆಟ್‌ ಗೊಂಚಲು ಹಾಗೂ ರಾಧಾ ಯಾದವ್‌ ಅವರ ಅರ್ಧಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶುಕ್ರವಾರ 32 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 16 ಜನವರಿ 2026, 19:19 IST
WPL| ಶ್ರೇಯಾಂಕಾಗೆ ಐದು ವಿಕೆಟ್‌, ರಾಧಾ ಅರ್ಧಶತಕ: RCBಗೆ ಹ್ಯಾಟ್ರಿಕ್ ಗೆಲುವು

ತುಮಕೂರು: ಕರ್ನಾಟಕ ಒಲಿಂಪಿಕ್ಸ್‌ಗೆ ಚಾಲನೆ

Taekwondo Gold Medal: ನೇಸರ ಡಿ.ಗೌಡ ಅವರು ಶುಕ್ತವಾರ ಆರಂಭವಾದ ಕರ್ನಾಟಕ ಒಲಿಂಪಿಕ್ಸ್‌ ಕೂಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಕೂಟದ ಮೊದಲ ದಿನ ಕಬಡ್ಡಿ, ಆರ್ಚರಿ, ಬ್ಯಾಡ್ಮಿಂಟನ್‌, ಕತ್ತಿವರಸೆ, ಫುಟ್‌ಬಾಲ್‌ ಸ್ಪರ್ಧೆಗಳು ನಡೆದವು.
Last Updated 16 ಜನವರಿ 2026, 17:40 IST
ತುಮಕೂರು: ಕರ್ನಾಟಕ ಒಲಿಂಪಿಕ್ಸ್‌ಗೆ ಚಾಲನೆ

ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ: ರವಿ ಬಿಷ್ಣೋಯಿ, ಶ್ರೇಯಸ್ ಅಯ್ಯರ್  ಆಯ್ಕೆ

T20 Series Squad: ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ 21ರಿಂದ ನ್ಯೂಜಿಲೆಂಡ್ ಎದುರು ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಆಡಲಿರುವ ಸೂರ್ಯಕುಮಾರ್ ತಂಡದಲ್ಲಿದ್ದಾರೆ.
Last Updated 16 ಜನವರಿ 2026, 17:40 IST
ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ: ರವಿ ಬಿಷ್ಣೋಯಿ, ಶ್ರೇಯಸ್ ಅಯ್ಯರ್  ಆಯ್ಕೆ

ವಿಜಯ್ ಹಜಾರೆ ಕ್ರಿಕೆಟ್ | ವಿಶ್ವರಾಜ್ ಜಡೇಜ  ಶತಕ: ಫೈನಲ್‌ಗೆ ಸೌರಾಷ್ಟ್ರ

Saurashtra vs Vidarbha: ಆರಂಭಿಕ ಬ್ಯಾಟರ್ ವಿಶ್ವರಾಜ್ ಜಡೇಜ ಅಮೋಘ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವು ವಿದರ್ಭ ತಂಡವನ್ನು ಎದುರಿಸಲಿದೆ.
Last Updated 16 ಜನವರಿ 2026, 17:36 IST
ವಿಜಯ್ ಹಜಾರೆ ಕ್ರಿಕೆಟ್ | ವಿಶ್ವರಾಜ್ ಜಡೇಜ  ಶತಕ: ಫೈನಲ್‌ಗೆ ಸೌರಾಷ್ಟ್ರ

ಹ್ಯಾಮರ್ ಥ್ರೋ: ತಾನ್ಯಾ ರಾಷ್ಟ್ರೀಯ ದಾಖಲೆ ಮಾನ್ಯತೆ ಹಾದಿ ಕಠಿಣ?

ಮಹಿಳೆಯರ ಹ್ಯಾಮರ್ ಥ್ರೋದಲ್ಲಿ 65.60 ಮೀ ಸಾಧನೆ ಮಾಡಿದ ಚಂಡೀಗಢ ವಿವಿಯ ಅಥ್ಲೀಟ್‌
Last Updated 16 ಜನವರಿ 2026, 16:22 IST
ಹ್ಯಾಮರ್ ಥ್ರೋ: ತಾನ್ಯಾ ರಾಷ್ಟ್ರೀಯ ದಾಖಲೆ ಮಾನ್ಯತೆ ಹಾದಿ ಕಠಿಣ?

ರಣಜಿ ಟ್ರೋಫಿ: ಸ್ಮರಣ್‌ಗೆ ಗಾಯ, ಮರಳಿದ ನಿಕಿನ್

Ranji Trophy: ಅಗ್ರಕ್ರಮಾಂಕದ ಬ್ಯಾಟರ್ ನಿಕಿನ್ ಜೋಸ್ ಅವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ಸ್ಮರಣ್ ರವಿಚಂದ್ರನ್ ಅವರ ಬದಲಿಗೆ ನಿಕಿನ್ ಸ್ಥಾನ ಪಡೆದಿದ್ದಾರೆ.
Last Updated 16 ಜನವರಿ 2026, 16:05 IST
ರಣಜಿ ಟ್ರೋಫಿ: ಸ್ಮರಣ್‌ಗೆ ಗಾಯ, ಮರಳಿದ ನಿಕಿನ್

ಇಂಡಿಯಾ ಓಪನ್‌ ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್

Lakshya Sen Defeat: ವಿಶ್ವದ 12ನೇ ಕ್ರಮಾಂಕದ ಲಿನ್‌ ಚುನ್‌–ಯಿ ಎದುರು ತೀವ್ರ ಹೋರಾಟ ನೀಡಿದರೂ ಮೂರು ಗೇಮ್‌ಗಳ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
Last Updated 16 ಜನವರಿ 2026, 15:58 IST
ಇಂಡಿಯಾ ಓಪನ್‌ ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್
ADVERTISEMENT

ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ಮದ್ರಾಸ್‌ ವಿವಿ ಮುಡಿಗೆ ಸಮಗ್ರ ಚಾಂಪಿಯನ್‌ ಪಟ್ಟ
Last Updated 16 ಜನವರಿ 2026, 14:54 IST
ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌: ಭಾರತದ ಆಟಗಾರರಿಗೆ ಕಠಿಣ ಸವಾಲು

Chess Tournament: 2025ರಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಾಗದೆ ಇದ್ದ ವಿಶ್ವ ಚಾಂಪಿಯನ್ ಡಿ.ಗುಕೇಶ್ ಈ ವರ್ಷ ಸುಧಾರಿತ ಆಟದ ಗುರಿಯೊಂದಿಗೆ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ವಿಶ್ವಕಪ್ ವಿಜೇತ ಜಾವೋಖಿರ್ ಸಿಂದರೋವ್ ಅವರನ್ನು ಎದುರಿಸಲಿದ್ದಾರೆ.
Last Updated 16 ಜನವರಿ 2026, 12:58 IST
ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌: ಭಾರತದ ಆಟಗಾರರಿಗೆ ಕಠಿಣ ಸವಾಲು

ಚಿನ್ನಸ್ವಾಮಿ ಮೈದಾನಕ್ಕೆ ಎ.ಐ.ಕ್ಯಾಮೆರಾ ಅಳವಡಿಕೆ: ಪ್ರಸ್ತಾವ ಸಲ್ಲಿಸಿದ ಆರ್‌ಸಿಬಿ

AI Surveillance: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೇಳೆ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಎಐ ಕ್ಯಾಮೆರಾ ಅಳವಡಿಸಲು, ಆರ್‌ಸಿಬಿ ತಂಡವು ಕೆಎಸ್‌ಸಿಎಗೆ ಮನವಿ ಸಲ್ಲಿಸಿದೆ.
Last Updated 16 ಜನವರಿ 2026, 10:21 IST
ಚಿನ್ನಸ್ವಾಮಿ ಮೈದಾನಕ್ಕೆ ಎ.ಐ.ಕ್ಯಾಮೆರಾ ಅಳವಡಿಕೆ: ಪ್ರಸ್ತಾವ ಸಲ್ಲಿಸಿದ ಆರ್‌ಸಿಬಿ
ADVERTISEMENT
ADVERTISEMENT
ADVERTISEMENT