ಈ ಐವರು ಕೊಲ್ಹಾಪುರ ಮೂಲದ ಸಂಘಟನೆಯೊಂದರ ಸದಸ್ಯರು. ಶಿವಾಜಿ ಮಹಾರಾಜ ಅವರು ಬಳಸುತ್ತಿದ್ದರೆನ್ನಲಾದ ಭವಾನಿ ಖಡ್ಗವನ್ನು, ವೇಲ್ಸ್ನ ರಾಜಕುಮಾರ ಪ್ರಿನ್ಸ್ ಅವರಿಗೆ ಶಿವಾಜಿ ವಂಶಸ್ಥರಾದ ಕೊಲ್ಹಾಪುರದ ನಾಲ್ಕನೇ ಶಿವಾಜಿ ಅವರು ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗವನ್ನು ದೇಶಕ್ಕೆ ಮರಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.