ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರಿದ್ದ ಸಮಿತಿ ಒಬ್ಬ ಆಯ್ಕೆಗಾರ ಸ್ಥಾನದ ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನ ನಡೆಸಿತು. ನಂತರ ಸರ್ವಾನುಮತದಿಂದ ಅಗರ್ಕರ್ ಅವರ ಆಯ್ಕೆ ಪ್ರಕಟಿಸಿತು ಎಂದು ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಶಿಫಾರಸು ಮಾಡಿತು.