ಸಿಎಸಿ, ಬುಧವಾರ ನಡೆಸುವ ಸಂದರ್ಶನಕ್ಕೆ ಭಾರತ ತಂಡದ ಮಾಜಿ ಆಟಗಾರರಾದ ಸುನೀಲ್ ಜೋಶಿ, ವೆಂಕಟೇಶ ಪ್ರಸಾದ್, ಎಲ್.ಶಿವರಾಮಕೃಷ್ಣನ್, ಹರ್ವಿಂದರ್ ಸಿಂಗ್ ಮತ್ತು ರಾಜೇಶ್ ಚೌಹಾಣ್ ಅವರನ್ನು ಕರೆಯಲಾಗಿದೆ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ. ಅಗರಕರ್ ಅವರು ಸಂದರ್ಶನಕ್ಕೆ ಅಂತಿಮಗೊಳಿಸಿದ ಪಟ್ಟಿಯಲ್ಲಿಲ್ಲ.