‘166–170 ರನ್ಗಳ ಸ್ಕೋರ್ ಇದ್ದರೆ ಹೋರಾಟ ಮಾಡಲು ಸಾಧ್ಯ ಎನಿಸಿತ್ತು. ನಮ್ಮ ಬ್ಯಾಟಿಂಗ್ ಪಡೆಯು ಇನ್ನೂ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದೆ. ಈ ಪಂದ್ಯದಲ್ಲಿ ಮೋಯಿನ್ ಅಲಿ ಹಾಗೂ ರವೀಂದ್ರ ಜಡೇಜ ಅವರೂ ಕೆಲವು ಎಸೆತಗಳಿಗೆ ಬ್ಯಾಟಿಂಗ್ ಮಾಡಿದರು. ಟೂರ್ನಿಯ ಕೊನೆಯ ಹಂತಕ್ಕೆ ಬರುತ್ತಿದ್ದೇವೆ. ಈ ಹೊತ್ತಿನಲ್ಲಿ ತಂಡದ ಎಲ್ಲರೂ ತಮ್ಮ ಲಯಕ್ಕೆ ಮರಳುವುದು ಅಗತ್ಯ‘ ಎಂದರು.