ಫೈನಲ್ನಲ್ಲಿ ಭಾರತವು ಪ್ರಶಸ್ತಿ ಗೆದ್ದಿತು. ಆ ಮೇಲೆ ರೋಹಿತ್ ಶರ್ಮಾ ನಾಯಕತ್ವದ ಬಳಗವು ಕಪ್ ಎತ್ತಿ ಹಿಡಿದು ಸಂಭ್ರಮಿಸುತ್ತಿತ್ತು. ಆ ಸಂದರ್ಭದಲ್ಲಿ ಧೋನಿಯವರು ರೋಹಿತ್ ಕಿವಿಯಲ್ಲಿ ಕಪ್ ಅನ್ನು ಯುವ ಆಟಗಾರ ಖಲೀಲ್ ಅಹಮದ್ಗೆ ಕೊಡು ಎಂದು ಉಸುರಿದ್ದರಂತೆ. ಆ ಕೂಡಲೇ ರೋಹಿತ್ ಕಪ್ ಅನ್ನು ಖಲೀಲ್ಗೆ ನೀಡಿದ್ದರು.