‘ಸಾಕಷ್ಟು ಪ್ರಯೋಗಗಳನ್ನು ಮಾಡಿದ ನಂತರ ಈ ರಾಸಾಯನಿಕ ಬಳಸಲು ಮುಂದಾಗಿದ್ದೇವೆ. ಇದು ಯಾವುದೇ ರೀತಿಯಲ್ಲಿ ದುಷ್ಪರಿಣಾಮ ಉಂಟುಮಾಡುವುದಿಲ್ಲ. ಹುಲ್ಲನ್ನು ಗಾಢ ಬಣ್ಣಕ್ಕೆ ಮತ್ತು ತಿಳಿ ಬಣ್ಣಕ್ಕೆ ತಿರುಗಿಸಲು ಇದು ನೆರವಾಗಲಿದೆ’ ಎಂದು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ಹೆಚ್ಚವರಿ ಕ್ಯುರೇಟರ್ ಹೇಳಿದ್ದಾರೆ.