ಕನಿಷ್ಕ್ ಗೌರ್, ಕಿಶನ್ ಅತ್ರಿ ಮತ್ತು ಶಿವಂ ಶರ್ಮಾ ಅವರಿಗೆ ಆಮಿಷ ಒಡ್ಡಲಾಗಿದ್ದು ಹಣ ಪಡೆದ ನಂತರ ನಕಲಿ ಆಯ್ಕೆ ಪತ್ರವನ್ನೂ ನೀಡಲಾಗಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಜಾರ್ಖಂಡ್ ತಂಡಗಳಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಈ ಕುರಿತು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಾದೇಶಿಕ ವ್ಯವಸ್ಥಾಪಕ ಅಂಶುಮನ್ ಉಪಾಧ್ಯಾಯ ದೂರು ದಾಖಲಿಸಿದ್ದಾರೆ.