ಚಿತ್ರದುರ್ಗದ ಶಿವರಾಜ್, ಕೋಲಾರದ ಸದ್ದಾಂ, ಖುದ್ರತ್, ಸಯ್ಯದ್ ರೋಶನ್, ಮೊಹಮ್ಮದ್ ಅಬ್ರಾರ್ ಮತ್ತು ಹೈದರಾಬಾದ್ನ ರಿಚರ್ಡ್ ಅವರು ಆರ್ಸಿಬಿ ಆಟಗಾರರ ವಿಕೆಟ್ ಪಡೆದು, ಹಸ್ತಾಕ್ಷರ ಗಿಟ್ಟಿಸಿಕೊಂಡರು. ಆಟಗಾರರು ತಮ್ಮ ಅಭಿಮಾನಿಗಳ ಪ್ರೀತಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡರೆ, ಕ್ರಿಕೆಟ್ ತಾರೆಯರಿಗೇ ಬೌಲಿಂಗ್ ಮಾಡಿದ ಖುಷಿಯಲ್ಲಿ ಅಭಿಮಾನಿಗಳಿದ್ದರು.