ಗಯಾನಾ ಮತ್ತು ಟ್ರಿನಿಡಾಡ್ ಅಂಡ್ ಟೊಬ್ಯಾಗೊದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳ ಜೊತೆ ತೋರಿದರು ಎನ್ನಲಾದ ದುರ್ವರ್ತನೆಗೆ ಸಂಬಂಧಿಸಿ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ. ಆದರೆ ಈ ಪ್ರಕರಣದಿಂದ ಅವರ ಹುದ್ದೆಗೆ ಕುತ್ತು ಬರುವುದು ಖಚಿತವೆನ್ನಲಾಗುತ್ತಿದೆ. ಎಡಗೈ ಸ್ಪಿನ್ನರ್ ಆಗಿದ್ದ ಸುಬ್ರಮಣಿಯಮ್ ಅವರು ತಮಿಳುನಾಡು ತಂಡದ ಪರ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.