ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರು ಪ್ರಕಟಿಸಿರುವ ತಂಡ ಇಂತಿದೆ: ಧೀರಜ್ ಗೌಡ (ನಾಯಕ), ರವಿಕೈರವ ರೆಡ್ಡಿ (ವಿಕೆಟ್ಕೀಪರ್), ಆದೇಶ್ ಡಿ ಅರಸ್, ಎಂ.ಬಿ. ಶಿವಂ, ರೋಹಿತ್ ಆರ್. ವಾರಂಬಳ್ಳಿ, ಹಾರ್ದಿಕ್ ರಾಜ್ (ಉಪನಾಯಕ), ಎ. ಸಿದ್ಧಾರ್ಥ್, ಆರ್. ಪ್ರಜ್ವಲ್ ಗೌಡ, ಗೌರವ್ ಶಾನಭಾಗ್, ವೈಭವ ಶರ್ಮಾ, ಮಹೇಶಕುಮಾರ್ ಬಂಗೇರಾ, ಪಿ. ಪ್ರತೀಕ್ (ವಿಕೆಟ್ಕೀಪರ್), ಎಸ್. ಲೋಹಿತ್, ಅಕ್ಷತ್ ಪ್ರಭಾಕರ್, ಮಣಿಕಾಂತ ಶಿವಾನಂದ. ಕೆ.ಬಿ. ಪವನ್ (ಕೋಚ್), ಎಸ್.ಎಲ್. ಅಕ್ಷಯ್ (ಸಹಾಯಕ ಕೋಚ್), ಎಸ್.ಎ. ಸತೀಶ್ (ಮ್ಯಾನೇಜರ್), ಸಮಿ ಉರ್ ರೆಹಮಾನ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಜೊಬಿ ಮಾಥ್ಯೂ (ಫಿಸಿಯೊ), ಪಿ. ರಾಜೀವ (ವಿಡಿಯೊ ಅನಾಲಿಸ್ಟ್).