‘ಕುದುರೆಗಳ ಮೇಲಿನ ಪ್ರೀತಿ ಹಾಗೂ ರೇಸ್ ಮೇಲಿನ ಉತ್ಸಾಹ ಈ ರೇಸ್ಗೆ ಪ್ರಾಯೋಜಕತ್ವ ನೀಡಲು ಪ್ರೇರಣೆಯಾಗಿದೆ. ಇನ್ನು ಮುಂದೆ ಪ್ರತಿವರ್ಷ ಇಂತಹ ಒಂದು ರೇಸ್ ಪ್ರಾಯೋಜಿಸಲು ಉತ್ಸುಕನಾಗಿದ್ದೇನೆ ಮತ್ತು ಇದಕ್ಕೆ ಅವಕಾಶ ಕಲ್ಪಿಸಿ ಕೊಟ್ಟ ಬಿ.ಟಿ.ಸಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಸಿ.ವಿ. ಪ್ರಸಾದ್ ರಾವ್ ಹೇಳಿದರು.