<p><strong>ಬೆಂಗಳೂರು</strong>: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ.ಹೊಸೂರ್ ಅವರು ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆಯಾದರು.</p>.<p>ಭಾನುವಾರ ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಪದಾಧಿಕಾರಿಗಳ ವಿವರ</strong>: ಟಿ.ಡಿ.ವಿಜಯರಾಘವನ್ (ಗೌರವಾಧ್ಯಕ್ಷ); ಗೋಪಾಲ್ ಬಿ.ಹೊಸೂರ್ (ಅಧ್ಯಕ್ಷ); ರಕ್ಷಿತ್ ಎನ್.ಜಗದಾಳೆ, ಅರುಣ್ ಅಡ್ವಾಣಿ, ಸುನಿಲ್ ಕುಮಾರ್ (ಉಪಾಧ್ಯಕ್ಷರು);ಸಂದೀಪ್ ಪಾಟೀಲ್, ಐಪಿಎಸ್, ಎಂ.ಎನ್.ಅನುಚೇತ್, ಐಪಿಎಸ್, ಎಸ್.ಆರ್.ಸಿಂಧ್ಯಾ (ಸಹ ಉಪಾಧ್ಯಕ್ಷರು), ಎಂ.ಸತೀಶ್ ಕುಮಾರ್ (ಕಾರ್ಯದರ್ಶಿ); ತ್ರಿವಿಕ್ರಮ್ ನಿಕಂ (ಖಜಾಂಚಿ); ಬಿ.ರಮ್ಯಾ, ಎಸ್.ಸುಂದರೇಶ್ (ಜಂಟಿ ಕಾರ್ಯದರ್ಶಿ); ಕೇತನ್ ವ್ಯಾಸ್, ಎಂ.ಪಿ.ನಾಭಿರಾಜ್ (ಸಹ ಜಂಟಿ ಕಾರ್ಯದರ್ಶಿ); ಮಾಳವಿಕಾ ಗುಬ್ಬಿ, ಗೌರವ್ ಸಿಂಧ್ಯಾ (ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಕಚೇರಿ); ಸುಧೀರ್ ಕುಸಾನೆ, ಪ್ರತಿಮಾ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು, ಇತರ ಜಿಲ್ಲೆ); ಗೋಪಾಲ್ ರಾವ್ (ಆಜೀವ ಸದಸ್ಯ ಪ್ರತಿನಿಧಿ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ.ಹೊಸೂರ್ ಅವರು ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆಯಾದರು.</p>.<p>ಭಾನುವಾರ ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಪದಾಧಿಕಾರಿಗಳ ವಿವರ</strong>: ಟಿ.ಡಿ.ವಿಜಯರಾಘವನ್ (ಗೌರವಾಧ್ಯಕ್ಷ); ಗೋಪಾಲ್ ಬಿ.ಹೊಸೂರ್ (ಅಧ್ಯಕ್ಷ); ರಕ್ಷಿತ್ ಎನ್.ಜಗದಾಳೆ, ಅರುಣ್ ಅಡ್ವಾಣಿ, ಸುನಿಲ್ ಕುಮಾರ್ (ಉಪಾಧ್ಯಕ್ಷರು);ಸಂದೀಪ್ ಪಾಟೀಲ್, ಐಪಿಎಸ್, ಎಂ.ಎನ್.ಅನುಚೇತ್, ಐಪಿಎಸ್, ಎಸ್.ಆರ್.ಸಿಂಧ್ಯಾ (ಸಹ ಉಪಾಧ್ಯಕ್ಷರು), ಎಂ.ಸತೀಶ್ ಕುಮಾರ್ (ಕಾರ್ಯದರ್ಶಿ); ತ್ರಿವಿಕ್ರಮ್ ನಿಕಂ (ಖಜಾಂಚಿ); ಬಿ.ರಮ್ಯಾ, ಎಸ್.ಸುಂದರೇಶ್ (ಜಂಟಿ ಕಾರ್ಯದರ್ಶಿ); ಕೇತನ್ ವ್ಯಾಸ್, ಎಂ.ಪಿ.ನಾಭಿರಾಜ್ (ಸಹ ಜಂಟಿ ಕಾರ್ಯದರ್ಶಿ); ಮಾಳವಿಕಾ ಗುಬ್ಬಿ, ಗೌರವ್ ಸಿಂಧ್ಯಾ (ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಕಚೇರಿ); ಸುಧೀರ್ ಕುಸಾನೆ, ಪ್ರತಿಮಾ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು, ಇತರ ಜಿಲ್ಲೆ); ಗೋಪಾಲ್ ರಾವ್ (ಆಜೀವ ಸದಸ್ಯ ಪ್ರತಿನಿಧಿ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>