ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಟ್ರೀಸಾ– ಗಾಯತ್ರಿ ಶುಭಾರಂಭ

Published : 7 ಜನವರಿ 2025, 20:00 IST
Last Updated : 7 ಜನವರಿ 2025, 20:00 IST
ಫಾಲೋ ಮಾಡಿ
Comments
ಪ್ರಣಯ್‌ ಪಂದ್ಯ ಸ್ಥಗಿತ:
ಭಾರತದ ತಾರೆ ಎಚ್‌.ಎಸ್‌. ಪ್ರಣಯ್‌ ಅವರ ಪಂದ್ಯ ನಡೆಯುತ್ತಿದ್ದ ಕೋರ್ಟ್‌ನ ಒಳಾಂಗಣದ ಚಾವಣಿಯಲ್ಲಿ ಮಳೆನೀರು ಸೋರಿಕೆಯಾದ ಕಾರಣ ಸ್ಪರ್ಧೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬುಧವಾರಕ್ಕೆ ಮುಂದೂಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ ಬಳಿಕ ಕಣಕ್ಕೆ ಇಳಿದಿರುವ ಪ್ರಣಯ್‌ ಅವರಿಗೆ ಆರಂಭಿಕ ಸುತ್ತಿನಲ್ಲಿ ಕೆನಡಾದ ಬ್ರೈನ್‌ ಯಂಗ್ ಎದುರಾಳಿಯಾಗಿದ್ದರು. ಮೊದಲ ಗೇಮ್‌ನಲ್ಲಿ 21–12ರಿಂದ ಮೇಲುಗೈ ಸಾಧಿಸಿದ್ದ ಭಾರತದ ಆಟಗಾರ, ಎರಡನೇ ಗೇಮ್‌ನಲ್ಲಿ 3–6 ಸ್ಕೋರ್‌ ಆಗಿದ್ದಾಗ ಚಾವಣಿಯಲ್ಲಿ ನೀರು ಸೋರಿಕೆ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT