ಪ್ರಮೋದ್ ಭಗತ್ 2 ಚಿನ್ನ, ಮನೋಜ್ ಸರ್ಕಾರ್ 1 ಚಿನ್ನ, ತರುಣ್ 2 ಬೆಳ್ಳಿ, ನಿತೇಶ್ ಕುಮಾರ್, ನಾಗರ್ ಕೃಷ್ಣ ಮತ್ತು ರಾಜ ಮಗೋತ್ರ, ಪಾರುಲ್ ಪರ್ಮಾರ್ ತಲಾ 1 ಬೆಳ್ಳಿ, ಮನೋಜ್ ಸರ್ಕಾರ್, ಸುಖಾಂತ್ ಕದಂ, ನಾಗರ್ ಕೃಷ್ಣ, ಉಮೇಶ್ ಕುಮಾರ್, ರಾಜ್ ಕುಮಾರ್ ಹಾಗೂ ರಾಕೇಶ್ ಪಾಂಡೆ ತಲಾ ಒಂದು ಕಂಚಿನ ಪದಕ ಗಳಿಸಿದ್ದರು. ಇವರೆಲ್ಲರಿಗೆ ಕ್ರೀಡಾ ಸಚಿವ ಕಿರಣ್ ರಿಜುಜು ಒಟ್ಟು ₹ 1.82 ಕೋಟಿ ಮೊತ್ತವನ್ನು ನೀಡಿದ್ದರು.