<p><strong>ಬೆಂಗಳೂರು</strong>: ಶುಭಂ ತ್ರಿವೇದಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಐದನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ಶುಭಂ ಫೈನಲ್ ಪಂದ್ಯದಲ್ಲಿ 12–10, 11–6, 11–9ರಿಂದ ಅಥರ್ವ ನವರಂಗೆ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅಥರ್ವ 11–7, 7–11, 12–10, 11–7ರಿಂದ ಗೌರವ್ ಗೌಡ ವಿರುದ್ಧ; ಶುಭಂ 13–11, 11–7, 7–11, 11–9ರಿಂದ ರೇಯಾಂಶ್ ಜಲನ್ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ವೇದಾಂತ್ ವಸಿಷ್ಠ ಗೆದ್ದರು. ವೇದಾಂತ್ ಫೈನಲ್ ಪಂದ್ಯದಲ್ಲಿ 12–14, 7–11, 11–9, 14–12, 14–12ರಿಂದ ಎಂ.ತಮೋಘ್ನ ಎದುರು ಜಯ ಸಾಧಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ತಮೋಘ್ನ 11–5, 9–11, 5–11, 11–7, 11–4ರಿಂದ ಎಂ.ಸಿದ್ಧಾಂತ್ ವಿರುದ್ಧ; ವೇದಾಂತ್ 11–4, 14–12, 11–7ರಿಂದ ರೇಯಾಂಶ್ ಜಲನ್ ಅವರನ್ನು ಪರಾಭವಗೊಳಿಸಿದ್ದರು.</p>.<p>ತನಿಷ್ಕಾ ಕಪಿಲ್ ಕಾಲಭೈರವ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ತನಿಷ್ಕಾ ಫೈನಲ್ ಪಂದ್ಯದಲ್ಲಿ 14–12, 11–6, 13–11ರಿಂದ ರಾಶಿ ವಿ. ರಾವ್ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ 11–8, 11–6, 11–3ರಿಂದ ಮಿಹಿಕಾ ಉಡುಪ ಎದುರು; ರಾಶಿ 11–9, 11–8, 11–8ರಿಂದ ಕ್ರಿಶಾ ಕರ್ಕೆರಾ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಶುಭಂ ತ್ರಿವೇದಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಐದನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ಶುಭಂ ಫೈನಲ್ ಪಂದ್ಯದಲ್ಲಿ 12–10, 11–6, 11–9ರಿಂದ ಅಥರ್ವ ನವರಂಗೆ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅಥರ್ವ 11–7, 7–11, 12–10, 11–7ರಿಂದ ಗೌರವ್ ಗೌಡ ವಿರುದ್ಧ; ಶುಭಂ 13–11, 11–7, 7–11, 11–9ರಿಂದ ರೇಯಾಂಶ್ ಜಲನ್ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ವೇದಾಂತ್ ವಸಿಷ್ಠ ಗೆದ್ದರು. ವೇದಾಂತ್ ಫೈನಲ್ ಪಂದ್ಯದಲ್ಲಿ 12–14, 7–11, 11–9, 14–12, 14–12ರಿಂದ ಎಂ.ತಮೋಘ್ನ ಎದುರು ಜಯ ಸಾಧಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ತಮೋಘ್ನ 11–5, 9–11, 5–11, 11–7, 11–4ರಿಂದ ಎಂ.ಸಿದ್ಧಾಂತ್ ವಿರುದ್ಧ; ವೇದಾಂತ್ 11–4, 14–12, 11–7ರಿಂದ ರೇಯಾಂಶ್ ಜಲನ್ ಅವರನ್ನು ಪರಾಭವಗೊಳಿಸಿದ್ದರು.</p>.<p>ತನಿಷ್ಕಾ ಕಪಿಲ್ ಕಾಲಭೈರವ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ತನಿಷ್ಕಾ ಫೈನಲ್ ಪಂದ್ಯದಲ್ಲಿ 14–12, 11–6, 13–11ರಿಂದ ರಾಶಿ ವಿ. ರಾವ್ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ 11–8, 11–6, 11–3ರಿಂದ ಮಿಹಿಕಾ ಉಡುಪ ಎದುರು; ರಾಶಿ 11–9, 11–8, 11–8ರಿಂದ ಕ್ರಿಶಾ ಕರ್ಕೆರಾ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>