ಶಿರಸಿಯ ನಾರಾಯಣ ಕೃಷ್ಣ ಕುಟುಂ ಬಕ್ಕೆ ಶಾಸಕ ರಾಜೂಗೌಡ ವೈಯಕ್ತಿಕ ₹ 50 ಸಾವಿರ ಧನ ಸಹಾಯ ನೀಡಿ, ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ವೆಂಕಟೇಶ ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಂಜೆ ನಡೆಯಿತು.
***
ಘಟನೆ ದುರದೃಷ್ಟಕರ. ಮಧ್ಯರಾತ್ರಿ ವಿಷಯ ತಿಳಿಯಿತು. ಮೈಸೂರಿನಿಂದ ಶುಕ್ರವಾರ ಬೆಳಿಗ್ಗೆ ದೇವರಗೋನಾಲಕ್ಕೆ ಬಂದೆ. ರಾಜ್ಯ ತಂಡವನ್ನು ಉತ್ತರಪ್ರದೇಶಕ್ಕೆ ಕ್ರೀಡಾಕೂಟಕ್ಕೆ ಕಳಿಸುತ್ತಿಲ್ಲ.
-ಆರ್. ಶ್ರೀನಿವಾಸಜಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ವನವಾಸಿ ಕಲ್ಯಾಣ ಸಂಸ್ಥೆ