ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಗೋಪಾಲ್‌ ಹೊಸೂರ್ ಪುನರಾಯ್ಕೆ

Last Updated 6 ನವೆಂಬರ್ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ್‌ ಬಿ.ಹೊಸೂರ್‌ ಅವರು ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಭಾನುವಾರ ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳ ವಿವರ: ಟಿ.ಡಿ.ವಿಜಯರಾಘವನ್ (ಗೌರವಾಧ್ಯಕ್ಷ); ಗೋಪಾಲ್‌ ಬಿ.ಹೊಸೂರ್ (ಅಧ್ಯಕ್ಷ); ರಕ್ಷಿತ್‌ ಎನ್‌.ಜಗದಾಳೆ, ಅರುಣ್‌ ಅಡ್ವಾಣಿ, ಸುನಿಲ್‌ ಕುಮಾರ್ (ಉಪಾಧ್ಯಕ್ಷರು);ಸಂದೀಪ್‌ ಪಾಟೀಲ್‌, ಐಪಿಎಸ್‌, ಎಂ.ಎನ್‌.ಅನುಚೇತ್, ಐಪಿಎಸ್‌, ಎಸ್‌.ಆರ್‌.ಸಿಂಧ್ಯಾ (ಸಹ ಉಪಾಧ್ಯಕ್ಷರು), ಎಂ.ಸತೀಶ್‌ ಕುಮಾರ್‌ (ಕಾರ್ಯದರ್ಶಿ); ತ್ರಿವಿಕ್ರಮ್‌ ನಿಕಂ (ಖಜಾಂಚಿ); ಬಿ.ರಮ್ಯಾ, ಎಸ್‌.ಸುಂದರೇಶ್ (ಜಂಟಿ ಕಾರ್ಯದರ್ಶಿ); ಕೇತನ್‌ ವ್ಯಾಸ್, ಎಂ.ಪಿ.ನಾಭಿರಾಜ್ (ಸಹ ಜಂಟಿ ಕಾರ್ಯದರ್ಶಿ); ಮಾಳವಿಕಾ ಗುಬ್ಬಿ, ಗೌರವ್ ಸಿಂಧ್ಯಾ (ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಕಚೇರಿ); ಸುಧೀರ್‌ ಕುಸಾನೆ, ಪ್ರತಿಮಾ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು, ಇತರ ಜಿಲ್ಲೆ); ಗೋಪಾಲ್‌ ರಾವ್ (ಆಜೀವ ಸದಸ್ಯ ಪ್ರತಿನಿಧಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT