’ಕ್ವಾರಂಟೈನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸಾಯ್ ಸ್ಪಷ್ಟವಾಗಿ ಹೇಳಿದೆ. ಗುರುವಾರ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಾಯ್ ನಿರ್ದೇಶನ ಪಾಲಿಸಲು ಸಾಧ್ಯವಿಲ್ಲ ಎಂದು ಆಟಗಾರರು ಹೇಳಿದ್ದರಿಂದ ಶಿಬಿರವನ್ನು ರದ್ದು ಮಾಡಲು ಗುರುವಾರ ತೀರ್ಮಾನಿಸಲಾಯಿತು‘ ಎಂದು ಆಯ್ಕೆ ಸಮಿತಿಯ ಸದಸ್ಯ ವಿಮಲ್ ಕುಮಾರ್ ತಿಳಿಸಿದರು.