‘ಟೂರ್ನಿಯ ವೇಳೆ ಎಂ.ಪಿ.ಅಜಿತ್ ಮೈಸೂರಿನಿಂದ ಅನ್ಲೈನ್ ಮೂಲಕ ತರಬೇತಿ ನೀಡುತ್ತಿದ್ದರು. ಪಂದ್ಯದ ನಂತರ ನಡೆಗಳ ಬಗ್ಗೆ ವಿಶ್ಲೇಷಣೆಯನ್ನೂ ನಡೆಸುತ್ತಿದ್ದರು. ಚೆಸ್ಬೇಸ್ನ ಸಾಗರ್ ಶಾ ಅವರು ಚೆಸ್ ಮೆಗಾಡೇಟಾಬೇಸ್ ಜೊತೆ ₹ 51,000 ವೆನಿಸ್ಕೋವ್ ಸ್ಕಾಲರ್ಷಿಪ್ ನೀಡಿ ನೆರವಾದರು’ ಎಂದು ಸಮರ್ಥ್ ತಂದೆ ಜಗದೀಶ್ ರಾವ್ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.