<p><strong>ಬೆಂಗಳೂರು:</strong> ಉತ್ತಮ ಆಟವಾಡಿದ ಖುಷಿ.ವಿ ಹಾಗೂ ಅನರ್ಘ್ಯಾ ಮಂಜುನಾಥ್ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು. ಎಂಟರ ಘಟ್ಟದ ಪಂದ್ಯಗಳಲ್ಲಿ ಗೆದ್ದ ಮರಿಯಾ ರೋನಿ ಹಾಗೂ ಯಶಸ್ವಿನಿ ಘೋರ್ಪಡೆ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.</p>.<p>ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನವಾದ ಶುಕ್ರವಾರ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಖುಷಿ ವಿ. 11-7,11-7,11-6,11-9ರಿಂದ ಕರುಣಾ ಗಜೇಂದ್ರನ್ ಅವರಿಗೆ ಸೋಲುಣಿಸಿದರು. ಅನರ್ಘ್ಯಾ 11-6,11-7,11-5,11-8ರಿಂದ ಕಲ್ಯಾಣಿ ಎದುರು, ಮರಿಯಾ 11-5,11-4,11-5,11-3ರಿಂದ ದೃಷ್ಟಿ ಮೋರೆ ವಿರುದ್ಧ ಹಾಗೂ ಯಶಸ್ವಿನಿ 11-4,11-8,11-7,11-6ರಿಂದ ಅದಿತಿ ಜೋಷಿ ಎದುರು ಗೆದ್ದು ಮುನ್ನಡೆದರು.</p>.<p>ಜೂನಿಯರ್ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಗಳಲ್ಲಿ ಸುಜನ್ ಆರ್. ಭಾರದ್ವಾಜ್ 11-1,11-7,11-5,11-2ರಿಂದ ಪ್ರಥರ್ದನ್ ಹೆಗ್ಡೆ ಎದುರು, ಸಮ್ಯಕ್ ಕಶ್ಯಪ್ 11-5,11-4,11-8,11-9ರಿಂದ ಯಶವಂತ್ ಪಿ. ವಿರುದ್ಧ, ಪಿ.ವಿ ಶ್ರೀಕಾಂತ್ ಕಶ್ಯಪ್ 11-5,11-6,11-7,11-3ರಿಂದ ರೋಹಿತ್ ಶಂಕರ್ ಎದುರು ಹಾಗೂ ಆಕಾಶ್ ಕೆ.ಜೆ. ಅವರು 11-6,11-5,11-4,11-7ರಿಂದ ಪ್ರಣವ್ ಶ್ರೀಧರ್ ಎದುರು ಜಯಿಸಿ ಸೆಮಿಫೈನಲ್ ತಲುಪಿದರು.</p>.<p>ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಶ್ವೇತಾ ಪಿ.ಎಂ, ಕರುಣಾ ಗಜೇಂದ್ರನ್, ಅದಿತಿ ಜೋಷಿ ಹಾಗೂ ಯಶಸ್ವಿನಿ ಘೋರ್ಪಡೆ ನಾಲ್ಕರ ಘಟ್ಟ ತಲುಪಿದರು. ಶ್ವೇತಾ 14-12,11-5,5-11,14-12,7-11,7-11,11-8ರಿಂದ ತೃಪ್ತಿ ಪುರೋಹಿತ್ ಎದುರು, ಕರುಣಾ 11-6,11-5,11-9,11-9ರಿಂದ ಕಲ್ಯಾಣಿ ವಿರುದ್ಧ, ಅದಿತಿ 7-11,13-11,11-7,7-11,11-9,7-11,11-6ರಿಂದ ಅನರ್ಘ್ಯಾ ಮಂಜುನಾಥ್, ಯಶಸ್ವಿನಿ 11-5,12-10,11-13,7-11,11-8,11-7ರಿಂದ ದೇಶ್ನಾ ವಂಶಿಕಾ ವಿರುದ್ಧ ಗೆಲುವು ಸಾಧಿಸಿದರು.</p>.<p>ಪುರುಷರ ಯೂತ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಕೌಸ್ತುಭ್ ಮಿಲಿಂದ್ ಕುಲಕರ್ಣಿ 11-4,11-6,4-11,11-9,8-11,12-10ರಿಂದ ಕೃಷ್ಣ ಎಸ್. ಎದುರು, ಆಕಾಶ್ ಕೆ.ಜೆ. 11-7,11-9,8-11,4-11,11-7,12-10ರಿಂದ ಸಮರ್ಥ ಕುರಡಿಕೇರಿ ವಿರುದ್ಧ, ಸಮ್ಯಕ್ ಕಶ್ಯಪ್ 11-5,12-10,11-7,11-5ರಿಂದ ರೋಹನ್ ಜಮದಗ್ನಿ ಎದುರು ಹಾಗೂ ಪಿ.ವಿ.ಶ್ರೀಕಾಂತ್ ಕಶ್ಯಪ್ 11-7,11-5,12-10,4-11,12-10ರಿಂದ ಸೃಜನ್ ಭಾರದ್ವಾಜ್ ಅವರನ್ನು ಸೋಲಿಸಿದರು.</p>.<p>ಮಹಿಳೆಯರ ಯೂತ್ ವಿಭಾಗದಲ್ಲಿ ಖುಷಿ ವಿ. 11-5,11-6,11-7,11-6ರಿಂದ ಅನನ್ಯಾ ಎಚ್.ಪಿ ಎದುರು, ಯಶಸ್ವಿನಿ ಘೋರ್ಪಡೆ 11-8,12-10,11-3,11-7ರಿಂದ ಕಲ್ಯಾಣಿ ವಿರುದ್ಧ, ಅನರ್ಘ್ಯಾ ಮಂಜುನಾಥ್ 13-11,11-5,11-7,11-6ರಿಂದ ದೇಶ್ನಾ ವಂಶಿಕಾ ಎದುರು, ಕರುಣಾ ಗಜೇಂದ್ರನ್ ಅವರು 11–9, 7-11,11-5,11-6,7-11,9-11,11-8ರಿಂದ ಅದಿತಿ ಜೋಷಿ ಎದುರು ಗೆದ್ದು ಸೆಮಿಫೈನಲ್ ತಲುಪಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉತ್ತಮ ಆಟವಾಡಿದ ಖುಷಿ.ವಿ ಹಾಗೂ ಅನರ್ಘ್ಯಾ ಮಂಜುನಾಥ್ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು. ಎಂಟರ ಘಟ್ಟದ ಪಂದ್ಯಗಳಲ್ಲಿ ಗೆದ್ದ ಮರಿಯಾ ರೋನಿ ಹಾಗೂ ಯಶಸ್ವಿನಿ ಘೋರ್ಪಡೆ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.</p>.<p>ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನವಾದ ಶುಕ್ರವಾರ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಖುಷಿ ವಿ. 11-7,11-7,11-6,11-9ರಿಂದ ಕರುಣಾ ಗಜೇಂದ್ರನ್ ಅವರಿಗೆ ಸೋಲುಣಿಸಿದರು. ಅನರ್ಘ್ಯಾ 11-6,11-7,11-5,11-8ರಿಂದ ಕಲ್ಯಾಣಿ ಎದುರು, ಮರಿಯಾ 11-5,11-4,11-5,11-3ರಿಂದ ದೃಷ್ಟಿ ಮೋರೆ ವಿರುದ್ಧ ಹಾಗೂ ಯಶಸ್ವಿನಿ 11-4,11-8,11-7,11-6ರಿಂದ ಅದಿತಿ ಜೋಷಿ ಎದುರು ಗೆದ್ದು ಮುನ್ನಡೆದರು.</p>.<p>ಜೂನಿಯರ್ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಗಳಲ್ಲಿ ಸುಜನ್ ಆರ್. ಭಾರದ್ವಾಜ್ 11-1,11-7,11-5,11-2ರಿಂದ ಪ್ರಥರ್ದನ್ ಹೆಗ್ಡೆ ಎದುರು, ಸಮ್ಯಕ್ ಕಶ್ಯಪ್ 11-5,11-4,11-8,11-9ರಿಂದ ಯಶವಂತ್ ಪಿ. ವಿರುದ್ಧ, ಪಿ.ವಿ ಶ್ರೀಕಾಂತ್ ಕಶ್ಯಪ್ 11-5,11-6,11-7,11-3ರಿಂದ ರೋಹಿತ್ ಶಂಕರ್ ಎದುರು ಹಾಗೂ ಆಕಾಶ್ ಕೆ.ಜೆ. ಅವರು 11-6,11-5,11-4,11-7ರಿಂದ ಪ್ರಣವ್ ಶ್ರೀಧರ್ ಎದುರು ಜಯಿಸಿ ಸೆಮಿಫೈನಲ್ ತಲುಪಿದರು.</p>.<p>ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಶ್ವೇತಾ ಪಿ.ಎಂ, ಕರುಣಾ ಗಜೇಂದ್ರನ್, ಅದಿತಿ ಜೋಷಿ ಹಾಗೂ ಯಶಸ್ವಿನಿ ಘೋರ್ಪಡೆ ನಾಲ್ಕರ ಘಟ್ಟ ತಲುಪಿದರು. ಶ್ವೇತಾ 14-12,11-5,5-11,14-12,7-11,7-11,11-8ರಿಂದ ತೃಪ್ತಿ ಪುರೋಹಿತ್ ಎದುರು, ಕರುಣಾ 11-6,11-5,11-9,11-9ರಿಂದ ಕಲ್ಯಾಣಿ ವಿರುದ್ಧ, ಅದಿತಿ 7-11,13-11,11-7,7-11,11-9,7-11,11-6ರಿಂದ ಅನರ್ಘ್ಯಾ ಮಂಜುನಾಥ್, ಯಶಸ್ವಿನಿ 11-5,12-10,11-13,7-11,11-8,11-7ರಿಂದ ದೇಶ್ನಾ ವಂಶಿಕಾ ವಿರುದ್ಧ ಗೆಲುವು ಸಾಧಿಸಿದರು.</p>.<p>ಪುರುಷರ ಯೂತ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಕೌಸ್ತುಭ್ ಮಿಲಿಂದ್ ಕುಲಕರ್ಣಿ 11-4,11-6,4-11,11-9,8-11,12-10ರಿಂದ ಕೃಷ್ಣ ಎಸ್. ಎದುರು, ಆಕಾಶ್ ಕೆ.ಜೆ. 11-7,11-9,8-11,4-11,11-7,12-10ರಿಂದ ಸಮರ್ಥ ಕುರಡಿಕೇರಿ ವಿರುದ್ಧ, ಸಮ್ಯಕ್ ಕಶ್ಯಪ್ 11-5,12-10,11-7,11-5ರಿಂದ ರೋಹನ್ ಜಮದಗ್ನಿ ಎದುರು ಹಾಗೂ ಪಿ.ವಿ.ಶ್ರೀಕಾಂತ್ ಕಶ್ಯಪ್ 11-7,11-5,12-10,4-11,12-10ರಿಂದ ಸೃಜನ್ ಭಾರದ್ವಾಜ್ ಅವರನ್ನು ಸೋಲಿಸಿದರು.</p>.<p>ಮಹಿಳೆಯರ ಯೂತ್ ವಿಭಾಗದಲ್ಲಿ ಖುಷಿ ವಿ. 11-5,11-6,11-7,11-6ರಿಂದ ಅನನ್ಯಾ ಎಚ್.ಪಿ ಎದುರು, ಯಶಸ್ವಿನಿ ಘೋರ್ಪಡೆ 11-8,12-10,11-3,11-7ರಿಂದ ಕಲ್ಯಾಣಿ ವಿರುದ್ಧ, ಅನರ್ಘ್ಯಾ ಮಂಜುನಾಥ್ 13-11,11-5,11-7,11-6ರಿಂದ ದೇಶ್ನಾ ವಂಶಿಕಾ ಎದುರು, ಕರುಣಾ ಗಜೇಂದ್ರನ್ ಅವರು 11–9, 7-11,11-5,11-6,7-11,9-11,11-8ರಿಂದ ಅದಿತಿ ಜೋಷಿ ಎದುರು ಗೆದ್ದು ಸೆಮಿಫೈನಲ್ ತಲುಪಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>