ಕರ್ನಾಟಕ ತಂಡ ಸೆಬರ್ ಮತ್ತು ಇಪ್ಪಿ ವಿಭಾಗದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ರಾಘವೇಂದ್ರ, ತಿಮ್ಮಣ್ಣ, ಪ್ರಶಾಂತ್, ತ್ಯಾಗರಾಜನ್ ಹಾಗೂ ‘ಪ್ರಜಾವಾಣಿ’ ಉಪಸಂಪಾದಕ ಎಂ.ಎಚ್. ಪೃಥ್ವಿರಾಜ್ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ತ್ಯಾಗರಾಜನ್ ಚಿನ್ನದ ಪದಕ ಗೆದ್ದುಕೊಂಡರು.