ಕುವೆಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಚೆನ್ನೇಶ್ ಹೊನ್ನಾಳಿ ಪ್ರಸ್ತಾವಿಕ ಮಾತನಾಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಡಿ.ಬಿ.ಶಂಕರಪ್ಪ, ಜಿಎಸ್ಎಸ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಕೆ.ಎಸ್.ಈಶ್ವರಪ್ಪ, ಪ್ರಾಂಶುಪಾಲ ಬಿ.ಆರ್.ಧನಂಜಯ, ಪ್ರಾಧ್ಯಾಪಕ ಜಿ.ಬಸವರಾಜು, ಡಾ.ಎಸ್.ಆರ್.ಸೀಮಾ, ರುದ್ರಮುನಿ ಎಸ್.ಸಜ್ಜನ್, ಕರಿಸಿದ್ದಪ್ಪ, ಸೋಮಶೇಖರ್ಉಪಸ್ಥಿತರಿದ್ದರು.