ಹೋರಾಟಗಾರ ಗಿರೀಶ್ ಮಾತನಾಡಿ, ‘ಕೇಂದ್ರ ಸರ್ಕಾರದ ಗುಲಾಮನಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಇದು ಸರಿಯಲ್ಲ, ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಸಂವಿಧಾನದ ಹಕ್ಕು ಕಿತ್ತುಕೊಳ್ಳುತ್ತಿರುವುದು ಖಂಡನೀಯ’ ಎಂದರು.ಪ್ರಮುಖರಾದ ದೊರೈರಾಜು, ತಾಜುದ್ದೀನ್ ಷರೀಫ್, ಎ.ನರಸಿಂಹಮೂರ್ತಿ, ಕಂಬೇಗೌಡ, ಪಿ.ಎನ್.ರಾಮಯ್ಯ, ಬುರ್ಹಾನ್, ಸೈಯದ್ ಮುದಾಸೀರ್, ಬಿ.ಉಮೇಶ್, ಸುಬ್ರಮಣ್ಯ ಮತ್ತಿತರರಿದ್ದರು.