‘ಅಶೋಕಕುಮಾರ ಸಾವಿನ ಬಗ್ಗೆ ಅವರ ಪತ್ನಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬೈರೇಗೌಡ,ಸಹಾಯಕ ಎಂಜಿನಿಯರ್ ಶಿವಾಜಿರಾವ್, ಕಿರಿಯ ಎಂಜಿನಿಯರ್ ಲೋಕೇಶ್ ಹಾಗೂ ಲೈನ್ಮ್ಯಾನ್ ರಾಜಾರಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆರ್.ಟಿ.ನಗರ ಪೊಲೀಸರು ಹೇಳಿದರು.