‘ಡ್ಯಾಮ್ನ್ಯಾಗ ನಿಂತಿದ್ದ ನೀರನಾ ಸ್ವಲ್ಪ ಸ್ವಲ್ಪ ಬಿಟ್ಟಿದ್ರ್ ಏನೂ ಸಮಸ್ಯೆ ಆಕ್ಕಿರಲಿಲ್ಲರೀ. ಮ್ಯಾಲ್ ಮಳಿ ಅಕ್ಕೆತೊ ಇಲ್ಲ ಅನ್ನೋದ್ ರೈತರಿಗೆ ಗೊತ್ತಾಕ್ಕೇತಿ. ಎಂಜಿನಿಯರ್ಗೆ ಗೊತ್ತಾಗಲ್ಲ ಅಂದ್ರ್ ಹೆಂಗರಿ? ಒಮ್ಯಾಕ್ ನೀರು ಬಿಟ್ರ್ ಕೆಳಗಿನವರ ಗತಿ ಹ್ಯಾಂಗ್ರಿ’ ಎಂದು ಸಂತ್ರಸ್ತರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.