ವಿಜಯ್ಕುಮಾರ್ ಗೋಗಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ, ಅವತಾರ್ ಸಿಂಗ್– ಪ್ರಧಾನ ಮುಖ್ಯ ಸಂರಕ್ಷಕ, ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳು ನಿರ್ವಹಣೆ, ಸ್ವಾತಿ ಮಿಶ್ರಾ– ಸಿಸಿಎಫ್ (ಯೋಜನೆಗಳು), ವನಶ್ರೀ ವಿಪಿನ್ ಸಿಂಗ್– ಸಿಸಿಎಫ್, ಬನ್ನೇರುಘಟ್ಟ ಜೈವಿಕ ಉದ್ಯಾನ, ವೆಂಕಟೇಶ್ ಎಸ್– ಅರಣ್ಯ ಸಂರಕ್ಷಕ, ಅಭಿವೃದ್ಧಿ, ಬೆಂಗಳೂರು, ವೆಂಕಟೇಶ್ ಬಿ– ಸಿಸಿಎಫ್ ಮತ್ತು ಸರ್ಕಾರದ ಕಾರ್ಯದರ್ಶಿ, ಅರಣ್ಯ, ಪರಿಸರ ಇಲಾಖೆ, ಒ. ಪಾಲಯ್ಯ– ಸಿಸಿಎಫ್, ಧಾರವಾಡ ವೃತ್ತ, ಧಾರವಾಡ.