ಡಿ.1ರಂದು ‘ಭವಿಷ್ಯದ ಭಾರತ: ಮಾರ್ಕ್ಸ್–ಅಂಬೇಡ್ಕರ್–ಗಾಂಧಿ–ಲೋಹಿಯಾ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದರಲ್ಲಿ ಜಿ.ರಾಜಶೇಖರ್, ಪುರುಷೋತ್ತಮ ಬಿಳಿಮಲೆ, ಮುಜಾಫರ್ ಅಸ್ಸಾದಿ, ಡಿ.ಡೊಮಿನಿಕ್ ವಿಚಾರ ಮಂಡನೆ ಮಾಡಲಿದ್ದಾರೆ. ‘ಭಾರತದ ಮುಸ್ಲಿಮರು’ ವಿಷಯದ ಬಗ್ಗೆ ಅಬು ಸಲಾಂ ಪುತ್ತಿಗೆ ಮಾತನಾಡಲಿದ್ದಾರೆ. ಕೊರಗರ ಗಜಮೇಳ, ಬ್ಯಾರಿ ಸಮುದಾಯದ ದಪ್ಪು ಕುಣಿತವನ್ನು ಸಂಜೆ ಆಯೋಜಿಸಲಾಗಿದೆ.