‘ನಾಡಿನ ಸಾಂಸ್ಕೃತಿಕ ಸಂಪತ್ತು ಎನ್ನುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅನ್ವರ್ಥದಂತಿದೆ. ಬೇರೆ ಯಾವ ರಾಜ್ಯದಲ್ಲೂ ಮಾತೃ ಭಾಷೆಯನ್ನುಪ್ರತಿನಿಧಿಸುವ ಇಷ್ಟು ದೊಡ್ಡ ಸಂಸ್ಥೆ ಇಲ್ಲ.ವಿದ್ವಾಂಸರ ಸಂಸರ್ಗ ಬೆಳಸಿಕೊಂಡು, ಅವರ ಸಲಹೆ ಪಡೆದು ಸರ್ಕಾರದ ಹಂಗಿಲ್ಲದೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವಂತಾಗಬೇಕು’ ಎಂದು ಹೇಳಿದರು.