‘ಮೋದಿ ಅವರು ದೇಶದ ಪ್ರಧಾನಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಜನಪರ ಕೆಲಸವನ್ನು ಮಾಡಿದ್ದಾರೆ. ಅವರು ಆರಂಭಿಸಿರುವ ಅಭಿವೃದ್ಧಿ ಪರ್ವ ಮುಂದುವರೆಯಬೇಕು, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ದೇಶದ ಎಲ್ಲ ಜನರಿಗೆ ಅವರು ಮಾಡಿದ ಕೆಲಸಗಳ ಪ್ರಯೋಜನಾ ಸಿಗಬೇಕು ಎಂಬ ಕಾರಣದಿಂದ ಈ ‘ಮಹಾ ಓಟ’ ಆರಂಭಿಸಲಾಗಿದೆ’ ಎಂದು ಕುಮಾರ್ ಹೇಳಿದರು.