ಪ್ರತಿಭಟನೆಯ ಸಮಯದಲ್ಲಿ ಬಿಎಂಎಸ್ನ ಕಾರ್ಯಕರ್ತರು ಪ್ರತಿ ವಲಯದ ತಳಮಟ್ಟದ ಕಾರ್ಮಿಕರನ್ನು ಸಂಪರ್ಕಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತ್ತೀಚಿನ ನೀತಿಗಳ ತೀವ್ರ ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸಲಿದ್ದಾರೆ. ಪ್ರತಿದಿನವೂ ಒಂದೊಂದು ಘಟಕವು ’ಸರ್ಕಾರ್ ಜಾಗೋ ಸಪ್ತಾಹ’ ನಡೆಸಲಿದೆ ಎಂದು ಬಿಎಂಎಸ್ ಹೇಳಿಕೆಯಲ್ಲಿ ತಿಳಿಸಿದೆ.