ಘಾಜಿಯಾಬಾದ್ ಎನ್.ಸಿ.ಆರ್ ವ್ಯಾಪ್ತಿಗೆ ಬರಲಿದ್ದು, ಕಾನೂನು ಸುವ್ಯವಸ್ಥೆ ರಾಜ್ಯದ ವ್ಯಾಪ್ತಿಯಲ್ಲಿಯೇ ಇದೆ. ಕಿಡಿಗೇಡಿಗಳು ತನ್ನ ಸಂಬಂಧಿಯೊಬ್ಬರಿಗೆ ಕಿರುಕುಳ ನೀಡಿದ ಕುರಿತು ಪೊಲೀಸರಿಗೆ ದೂರು ನೀಡಿದ್ದಕ್ಕೇ ಪತ್ರಕರ್ತನ ಮೇಲೆ ದಾಳಿ ನಡೆದಿದೆ.ಇನ್ನು ಸಾಮಾನ್ಯ ಜನರು ಎಷ್ಟು ಸುರಕ್ಷಿತ ಎಂದು ಅವರು ಪ್ರಶ್ನಿಸಿದ್ದಾರೆ.