ಹಿಂದುತ್ವ ವಿಚಾರಧಾರೆಯಿಂದಾಗಿ ಕಾಶ್ಮೀರಿಗಳನ್ನು 200ಕ್ಕಿಂತಲೂ ಹೆಚ್ಚು ದಿನ ನಿರ್ಬಂಧದಲ್ಲಿಡಲಾಗಿದೆ. ದೇ ವಿಚಾರಧಾರೆಯಿಂದ ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿರುವ 200 ದಶಲಕ್ಷ ಮುಸ್ಲಿಮರನ್ನು ಗುರಿಯಾಗಿರಿಸಿ ಎರಡು ತಾರತಮ್ಯದ ನೀತಿಗಳನ್ನು ಅಂಗೀಕರಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ತೀರ್ಮಾನವನ್ನು ಉಲ್ಲೇಖಿಸಿ ಖಾನ್ ಈ ರೀತಿ ಹೇಳಿದ್ದಾರೆ.