ಮೈಸೂರು: ‘1992ರ ಡಿ.6. ಮಧ್ಯಾಹ್ನ 12.30ರ ಆಸುಪಾಸು. ಅಪಾರ ಸಂಖ್ಯೆಯಲ್ಲಿದ್ದ ಕರಸೇವಕರು ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ ಯಲ್ಲಿ ಬಾಬರ್ ನಿರ್ಮಿಸಿದ್ದ ಕಟ್ಟಡ ಕೆಡವಲು ಮುಂದಾದರು. ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ತಕ್ಷಣವೇ ಕಟ್ಟಡದೊಳಗೆ ಹೋಗಿ, ಅಲ್ಲಿದ್ದ ರಾಮ ಲಲ್ಲಾನ (ಬಾಲಕ ರಾಮ) ವಿಗ್ರಹವನ್ನು ಹೊರಗೆ ತಂದರು...’