ಹಲ್ಲೆ: ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳಲ್ಲೊಬ್ಬ ಮಾಧ್ಯಮದ ಕೆಲವರ ಮೇಲೆ ಶನಿವಾರ ಹಲ್ಲೆ ನಡೆಸಿದ್ದಾನೆ. ಅಪರಾಧಿ ಮನೋಜ್ ಶಾ, ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಂತೆ ಹಿರಿಯ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶ ನರೇಶ್ ಕುಮಾರ್ ಮಲ್ಹೋತ್ರಾ ಅವರು, ಈ ಕುರಿತು ಲಿಖಿತ ದೂರು ನಿಡುವಂತೆ ಹಿರಿಯ ಮಹಿಳಾ ವರದಿಗಾರರಿಗೆ ಸೂಚಿಸಿದ್ದಾರೆ.