‘ಯಾರು ಏನೇ ಹೇಳಬಹುದು. ಆದರೆ, ನಮ್ಮ ಪಕ್ಷ ಏನು ಎಂದು ಜನರಿಗೆ ಗೊತ್ತಿತ್ತು. ಆದರೂ, ಇದು ನಮ್ಮ ಪಕ್ಷ ಮಾಡುವಂಥ ಸಾಧನೆಯಲ್ಲ. ದ್ವೇಷ ಬಾಷಣಗಳೇ ಈ ಫಲಿತಾಂಶಕ್ಕೆ ಕಾರಣ. ಜನರು ಏನನ್ನು ನೋಡಿ ಮತ ಚಲಾಯಿಸಿದ್ದಾರೆ ಎಂದು ಕೈ ಬರಹದಲ್ಲಿ ಬರೆದುಕೊಟ್ಟಂತೆ ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ಸೋಲಿಗೆ ದ್ವೇಷ ಭಾಷಣವೂ ಕಾರಣವಿರಬಹುದು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.