ಈ ಸಮಯದಲ್ಲಿ 'STAY HOME STAY SAFE'(ಮನೆಯಲ್ಲೇ ಇರಿ, ಸುರಕ್ಷತೆಯಿಂದಿರಿ) ಎಂಬ ಅಕ್ಷರಗಳಿಗೆ ದೀಪಾಲಂಕಾರ ಮಾಡುವ ಮೂಲಕ ಕೊರೊನಾ ಸೋಂಕು ಹರಡದಂತೆ ಸಂದೇಶ ಸಾರುವ ವ್ಯವಸ್ಥೆ ಮಾಡಲಾಗಿತ್ತು.ಇದಲ್ಲದೆ, ದೆಹಲಿಯ ಕೆಂಪುಕೋಟೆ, ಖುತುಬ್ ಮಿನಾರ್, ಹುಮಾಯೂನ್ ಸ್ಮಾರಕ, ಪಶ್ಚಿಮ ಬಂಗಾಳದ ಕೂಚ್ ಬೆಹರ್ ಅರಮನೆ ಸೇರಿದಂತೆ ವಿವಿಧ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.