ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ನಂತರ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಲಿದೆ. ಕೊಳತ್ತೂರ್ ಅದ್ವೈತಾಶ್ರಮದ ಸ್ವಾಮಿ ಚಿದಾನಂದಪುರಿ ಅವರ ಅಯ್ಯಪ್ಪ ಜ್ಯೋತಿ ಸಂದೇಶ ಈ ಸಭೆಯಲ್ಲಿರಲಿದೆ.ಸಂಜೆ ಆರು ಗಂಟೆಗೆ ದೀಪ ಹಚ್ಚಲಾಗುವುದು.6.30ಕ್ಕೆ ಅಯ್ಯಪ್ಪ ಜ್ಯೋತಿ ಮುಕ್ತಾಯವಾಗಲಿದೆ.ಪಿಎಸ್ಸಿ ಮಾಜಿ ಮುಖ್ಯಸ್ಥ ಕೆ.ಎಸ್. ರಾಧಾಕೃಷ್ಣನ್,ಮಾಜಿ ಡಿಜಿಪಿ ಟಿ.ಪಿ ಜೆನ್ ಕುಮಾರ್ ಮೊದಲಾದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.ತಮಿಳುನಾಡಿನ 69 ದೇವಾಲಯಗಳಲ್ಲಿ ಜ್ಯೋತಿ ಬೆಳಗಲಿದೆ.