ಆರೋಪಿತ ಶಿಕ್ಷಕರಿಂದ ಕಿರುಕುಳ ಹೆಚ್ಚಾದಾಗ ಆತಂಕಗೊಂಡ ಬಾಲಕಿ ಸಹಾಯಕ್ಕಾಗಿ ವಿಷಯವನ್ನು ಪ್ರಾಂಶುಪಾಲರಗಮನಕ್ಕೆ ತಂದಿದ್ದಾಳೆ. ಈ ಕುರಿತು ತಕ್ಷಣ ದೂರು ದಾಖಲಿಸುವ ಬದಲು, ‘ವಿಷಯ ಬಹಿರಂಗಗೊಂಡರೆ ನಿನ್ನ ಮರ್ಯಾದೆ ಮತ್ತು ಶಾಲೆಯ ಗೌರವವೂ ಹಾಳಾಗುತ್ತದೆ’ ಎಂದು ಆತಬಾಲಕಿಯ ಬಾಯಿ ಮುಚ್ಚಿಸಿದ್ದಾರೆ. ಒಂದು ದಿನ ಶಾಲೆ ಮುಗಿದ ಬಳಿಕ ಬಾಲಕಿಯನ್ನು ಕರೆದು, ತನ್ನ ಚೆಂಬರ್ನಲ್ಲಿಯೇ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.