ಟಿಎಸ್ಆರ್ಟಿಸಿ ಸಂಸ್ಥೆಯನ್ನು ಸಾರಿಗೆ ಇಲಾಖೆಯೊಂದಿಗೆವಿಲೀನಗೊಳಿಸಬೇಕುಹೀಗೆಹಲವು ಬೇಡಿಕೆಗಳನ್ನುಈಡೇರಿಸುವಂತೆಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಆದರೆರಾಜ್ಯ ಸರ್ಕಾರ ಅಥವ ಆರ್ಟಿಸಿ ಆಡಳಿತ ಮಂಡಳಿಯಿಂದಯಾವುದೇಭರವಸೆದೊರೆತಿಲ್ಲ. ಕಾರ್ಮಿಕಆಯುಕ್ತರುತೀರ್ಮಾನಕೈಗೊಂಡ ಬಳಿಕವೇ ನೌಕರರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಆರ್ಟಿಸಿ ಆಡಳಿತವು ತಿಳಿಸಿದೆ.