ಶುಕ್ರವಾರ ಬೆಳಗ್ಗೆ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫೋನಿ, ಸಂಜೆ ಹೊತ್ತಿಗೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದೆ.ಈಗಾಗಲೇ ಫೋನಿ ಆರ್ಭಟದಿಂದ ಹಲವಾರು ನಾಶ ನಷ್ಟ ಸಂಭವಿಸಿದ್ದು, ಅದರ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದೆ.ಬಂಗಾಳ ಪ್ರವೇಶಿಸಿ ಕೋಲ್ಕತ್ತಗೆ ಧಾವಿಸುವ ಹೊತ್ತಲ್ಲಿ ಚಂಡಮಾರುತ ಬಿರುಸುಗೊಂಡಿದೆ ಎಂದು ರಾಷ್ಟ್ರೀಯ ಹಮಾಮಾನ ಇಲಾಖೆ ಕೋಲ್ಕತ್ತದ ಉಪ ನಿರ್ದೇಶಕ ಸಂಜೀಬ್ ಬಂದೋಪಧ್ಯಾಯ್ ಹೇಳಿದ್ದಾರೆ.